ಪತಿಯೊಂದಿಗೆ ಕುಪ್ಪಳ್ಳಿಯ ಕವಿ ಶೈಲಕ್ಕೆ ಭೇಟಿ ಕೊಟ್ಟ ಮಳೆ ಹುಡುಗಿ ನಟಿ ಪೂಜಾ ಗಾಂಧಿ

ಪತಿಯೊಂದಿಗೆ ಕುಪ್ಪಳ್ಳಿಯ ಕವಿ ಶೈಲಕ್ಕೆ ಭೇಟಿ ಕೊಟ್ಟ ಮಳೆ ಹುಡುಗಿ ನಟಿ ಪೂಜಾ ಗಾಂಧಿ

ತೀರ್ಥಹಳ್ಳಿ : ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಕಳೆದ ವಾರ ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಪದ್ದತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

ಪ್ರೀತಿಸುತ್ತಿದ್ದ ವಿಜಯ್​ ಘೋರ್ಪಡೆಯನ್ನು ವಿವಾಹವಾದ ಪೂಜಾ ಗಾಂಧಿ ‘ಮಂತ್ರ ಮಾಂಗಲ್ಯ’ ವಿವಾಹದ ಬಳಿಕ ನಟಿ ಪೂಜಾ ಗಾಂಧಿ ಮತ್ತು ವಿಜಯ್​ ಘೋರ್ಪಡೆ

ಕುವೆಂಪು ಜನ್ಮ ಸ್ಥಳ ಕವಿ ಶೈಲಕ್ಕೆ ಭೇಟಿ ನೀಡಿದ್ದಾರೆ 

ಇತ್ತೀಚೆಗೆ ಪೂಜಾ ಗಾಂಧಿ ಅವರು ಉದ್ಯಮಿ ವಿಜಯ್ ಘೋರ್ಪಡೆ ಅವರನ್ನು ವಿವಾಹವಾಗಿದ್ದರು. ಕುವೆಂಪು ಪರಿಕಲ್ಪನೆಯಂತೆ ‘ಮಂತ್ರ ಮಾಂಗಲ್ಯ’ ಮಾಡಿಕೊಂಡಿದ್ದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಪೂಜಾ ಗಾಂಧಿ ಮತ್ತು ವಿಜಯ್​ ಇಬ್ಬರ ಪ್ರೀತಿಸುತ್ತಿದ್ದರು. ಕೊನೆಗೆ ಈ ಜೋಡಿ ಕುಟುಂಬದವರ, ಸ್ನೇಹಿತರ ಸಮ್ಮುಖದಲ್ಲಿ ‘ಮಂತ್ರ ಮಾಂಗಲ್ಯ’ ಮಾಡಿಕೊಂಡು ವಿವಾಹವಾದರು

ಸಿಂಪಲ್ಲಾಗಿ ವಿವಾಹವಾದ ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ವಿಜಯ್​ ಕುವೆಂಪು ಕಟ್ಟಿಕೊಟ್ಟ ವಿಶ್ವಮಾನವ ಸಂದೇಶದಂತೆ ಸಾರಿದ್ದರು.

ಬೆಂಗಳೂರಿನ ಬೆಳ್ಳಹಳ್ಳಿ ಬಳಿಯ ಆರಂಭ ಬಾಂಕ್ವೆಟ್ ಹಾಲ್​ನಲ್ಲಿ ಕುವೆಂಪು ಪರಿಕಲ್ಪನೆಯಂತೆ ಈ ಜೋಡಿಮ ಕಳೆದ ವಾರ ಮದುವೆ ಆಗಿದ್ದರು. ಇದೀಗ ಕುವೆಂಪು ಹುಟ್ಟೂರು ಕುಪ್ಪಳಿಗೆ ಭೇಟಿ ನೀಡಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.