Author: Jagadeesh Shipra (Jagadeesh Shipra)

Post
ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ತಂಪೆರದ ಮಳೆರಾಯ ! ಶಿವಮೊಗ್ಗ ,ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಮಳೆ !

ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ತಂಪೆರದ ಮಳೆರಾಯ ! ಶಿವಮೊಗ್ಗ ,ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಮಳೆ !

ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ತಂಪೆರದ ಮಳೆರಾಯ ! ಶಿವಮೊಗ್ಗ ,ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಮಳೆ ! ಶಿವಮೊಗ್ಗ : ಬಿರುಬಿಸಿಲಿನಿಂದ ಕೆಂಗೆಟ್ಟಿದ್ದ ಶಿವಮೊಗ್ಗದ ಜನತೆಗೆ ಮಳೆರಾಯ ತಂಪೆರದಿದ್ದಾನೆ, ಶಿವಮೊಗ್ಗ ನಗರದಲ್ಲಿ ಸಂಜೆ 7ರಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದಿದ್ದು, ರಾತ್ರಿ 9ರ ಸುಮಾರಿಗೆ ಜೋರು ಮಳೆ ಸುರಿದಿದೆ.  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಭದ್ರಾವತಿ, ಸೊರಬ ಸೇರಿದಂತೆ ವಿವಿಧಡೆ ಭಾರಿ ಜೋರು ಮಳೆ ಸುರಿದಿದೆ. ಶಿವಮೊಗ್ಗದ ಆಯನೂರ್, ಕುಂಸಿ, ಮಲವಗೊಪ್ಪ, ಹಾರೋಬೆನ್ನವಳ್ಳಿ , ಭದ್ರಾವತಿಯ...

Post
ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳ: ಪುಸ್ತಕ ಮೇಳ, ಕರಕುಶಲ ಮೇಳ, ಖಾದಿ ಮೇಳ,  ಆಹಾರ ಮೇಳ ಇತರೆ ಮಳಿಗೆಗಳ ನೋಂದಣಿ ಆರಂಭ

ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳ: ಪುಸ್ತಕ ಮೇಳ, ಕರಕುಶಲ ಮೇಳ, ಖಾದಿ ಮೇಳ,  ಆಹಾರ ಮೇಳ ಇತರೆ ಮಳಿಗೆಗಳ ನೋಂದಣಿ ಆರಂಭ

ರಾಜ್ಯ ಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳ: ಪುಸ್ತಕ ಮೇಳ, ಕರಕುಶಲ ಮೇಳ, ಖಾದಿ ಮೇಳ, ಆಹಾರ ಮೇಳ ಇತರೆ ಮಳಿಗೆಗಳ ನೋಂದಣಿ ಆರಂಭ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ ) ಸಂಸ್ಥೆಯು ಮೂರನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ರಾಯಚೂರು ಜಿಲ್ಲೆಯ ಲಿಂಗಸಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ 2023 ರ ಡಿಸೆಂಬರ್ 29,30 ರಂದು ನಡೆಸಲು ತೀರ್ಮಾನಿಸಲಾಗಿದ್ದು, ಡಾ. ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯದ ಹಲವು...

Post
ನಾಳೆ ಶಿವಮೊಗ್ಗಕ್ಕೆ ಬಿ.ವೈ.ವಿ ! ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು ! ಶಿವಮೊಗ್ಗದ ಬಿಜೆಪಿಯಲ್ಲಿ ಮನೆ ಮಾಡಿದ ಸಂಭ್ರಮ ! ನಾಳೆ ಏನೇನು ಕಾರ್ಯಕ್ರಮ?

ನಾಳೆ ಶಿವಮೊಗ್ಗಕ್ಕೆ ಬಿ.ವೈ.ವಿ ! ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು ! ಶಿವಮೊಗ್ಗದ ಬಿಜೆಪಿಯಲ್ಲಿ ಮನೆ ಮಾಡಿದ ಸಂಭ್ರಮ ! ನಾಳೆ ಏನೇನು ಕಾರ್ಯಕ್ರಮ?

ನಾಳೆ ಶಿವಮೊಗ್ಗಕ್ಕೆ ಬಿ.ವೈ.ವಿ ! ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು ! ಶಿವಮೊಗ್ಗದ ಬಿಜೆಪಿಯಲ್ಲಿ ಮನೆ ಮಾಡಿದ ಸಂಭ್ರಮ ! ನಾಳೆ ಏನೇನು ಕಾರ್ಯಕ್ರಮ? ಶಿವಮೊಗ್ಗ : ಭಾರತೀಯ ಜನತಾ ಪಾರ್ಟಿಯ ನೂತನ ರಾಜ್ಯಾಧ್ಯಕ್ಷ ಆಯ್ಕೆಯಾದ ನಂತರ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಸ್ವಾಗತಕ್ಕೆ ಶಿವಮೊಗ್ಗ ಸಿಂಗಾರಗೊಂಡಿದೆ. ಬೆಕ್ಕಿನ ಕಲ್ಮಠದಿಂದ ಹಿಡಿದು ಕಾರ್ಯಕ್ರಮ ನಡೆಯುವ ಸ್ಥಳದ ಪೆಸಿಟ್ ಕಾಲೇಜಿನವರೆಗೂ ಬಿಜೆಪಿಯ...

Post

ಮನೆ ಮನಗಳಲ್ಲಿಯೂ ಧಾರ್ಮಿಕ ಜಾಗೃತಿ – ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಮನೆ ಮನಗಳಲ್ಲಿಯೂ ಧಾರ್ಮಿಕ ಜಾಗೃತಿ – ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಶಿವಮೊಗ್ಗ: ಮನೆ ಮನಗಳಲ್ಲಿಯೂ ಧಾರ್ಮಿಕ ಚಿಂತನೆ ಜಾಗೃತಿಗೊಳಿಸುವ ಆಶಯದಿಂದ ಚಿಂತನ ಕಾರ್ತಿಕ ಹಮ್ಮಿಕೊಳ್ಳುತ್ತಿದ್ದು, ಮುಂದಿನ ಯುವಪೀಳಿಗೆಯಲ್ಲಿ ಧರ್ಮದ ಮಹ್ವತ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು. ಶಿವಮೊಗ್ಗ ನಗರದ ಕೃಷಿ ನಗರದಲ್ಲಿರುವ ರೋಟರಿ ಜಿ.ವಿಜಯ್‌ಕುಮಾರ್ ಅವರ ಬಸವೇಶ್ವರ ನಿಲಯದಲ್ಲಿ ಬಸವಕೇಂದ್ರದ ವತಿಯಿಂದ ಆಯೋಜಿಸಿದ್ದ “ಚಿಂತನ ಕಾರ್ತಿಕ” ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಚಿಂತನಾ ಕಾರ್ತಿಕ...

Post
ಮಹಾನಗರಪಾಲಿಕೆಯ ಆಡಳಿತ ಅವಧಿ ಮುಕ್ತಾಯ : ಇನ್ನೂ ಆರು ತಿಂಗಳು ಅಧಿಕಾರಿಗಳ ಕೈ ಅಲ್ಲಿ ನಗರ ಪಾಲಿಕೆ,  ಮಾಜಿ ಸದಸ್ಯರಿಗಾಗಿ ಎರಡು ಕೊಠಡಿ ಮೀಸಲು !

ಮಹಾನಗರಪಾಲಿಕೆಯ ಆಡಳಿತ ಅವಧಿ ಮುಕ್ತಾಯ : ಇನ್ನೂ ಆರು ತಿಂಗಳು ಅಧಿಕಾರಿಗಳ ಕೈ ಅಲ್ಲಿ ನಗರ ಪಾಲಿಕೆ,  ಮಾಜಿ ಸದಸ್ಯರಿಗಾಗಿ ಎರಡು ಕೊಠಡಿ ಮೀಸಲು !

ಮಹಾನಗರಪಾಲಿಕೆಯ ಆಡಳಿತ ಅವಧಿ ಮುಕ್ತಾಯ : ಇನ್ನೂ ಆರು ತಿಂಗಳು ಅಧಿಕಾರಿಗಳ ಕೈ ಅಲ್ಲಿ ನಗರ ಪಾಲಿಕೆ, ಮಾಜಿ ಸದಸ್ಯರಿಗಾಗಿ ಎರಡು ಕೊಠಡಿ ಮೀಸಲು ! ಶಿವಮೊಗ್ಗ : ಮಹಾನಗರ ಪಾಲಿಕೆಯ ಆಡಳಿತ ಅವಧಿ ಸೋಮವಾರಕ್ಕೆ ಅಂತ್ಯಗೊಂಡಿದ್ದು, ಮಹಾನಗರ ಪಾಲಿಕೆಯ ಸುದೀರ್ಘ ಐದು ವರ್ಷದ ಅವಧಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಇಂದಿನಿಂದ ಎಲ್ಲಾ ಸದಸ್ಯರು ಮಾಜಿ ಸದಸ್ಯಗಳಾಗುತ್ತಾರೆ. ಇಂದಿನಿಂದ ಮಹಾನಗರ ಪಾಲಿಕೆಯ ಆಯುಕ್ತರು ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ  ಮಹಾನಗರ ಪಾಲಿಕೆಯ 35 ಸದಸ್ಯರು ಮಾಜಿ ಸದಸ್ಯಗಳಾಗಿದ್ದು ಮತ್ತೆ ಮುಂದೆ...

Post
ಕಾಂತಾರ-2 ಪೋಸ್ಟರ್ ಬಿಡುಗಡೆ, ‘ ಅಬ್ಬಾ ಎಂಥಾ ಪೋಸ್ಟರ್ ! ಎಂದು ಪ್ರತಿಕ್ರಿಯೆ ನೀಡಿದ ಸಂಸದ ಬಿ ವೈ ರಾಘವೇಂದ್ರ !

ಕಾಂತಾರ-2 ಪೋಸ್ಟರ್ ಬಿಡುಗಡೆ, ‘ ಅಬ್ಬಾ ಎಂಥಾ ಪೋಸ್ಟರ್ ! ಎಂದು ಪ್ರತಿಕ್ರಿಯೆ ನೀಡಿದ ಸಂಸದ ಬಿ ವೈ ರಾಘವೇಂದ್ರ !

ಕಾಂತಾರ-2 ಪೋಸ್ಟರ್ ಬಿಡುಗಡೆ, ‘ ಅಬ್ಬಾ ಎಂಥಾ ಪೋಸ್ಟರ್ ! ಎಂದು ಪ್ರತಿಕ್ರಿಯೆ ನೀಡಿದ ಸಂಸದ ಬಿ ವೈ ರಾಘವೇಂದ್ರ ! ಶಿವಮೊಗ್ಗ : ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಚಲನಚಿತ್ರದ ಮೊದಲ ಭಾಗ ಸಿನಿಮಾ ರಾಜ್ಯ ದೇಶ ಸೇರಿ ವಿದೇಶಗಳನ್ನು ಭಾರಿ ಸದ್ದು ಮಾಡಿ ಜನರ ಮನ ಗೆದ್ದಿತ್ತು. 27ನೆ ತಾರಿಖ್ ಸೋಮವಾರ ರಿಷಬ್ ಶೆಟ್ಟಿ ಅಭಿನಯದ ಕಾಂತರ 2 ಚಿತ್ರದ ಮೊದಲನೆಯ ಪೋಸ್ಟರ್ ಬಿಡುಗಡೆಯಾಗಿತ್ತು. ಕಾಂತರ 2 ಚಿತ್ರದ ಮೊದಲ ಪೋಸ್ಟರ್ ಗೆ ಸಂಸದ...

Post
ತುಂಗೆಯ ಶುದ್ಧೀಕರಣಕ್ಕೆ ಮುಂದಾದ ಪಾಲಿಕೆ ! ಮಲೀನ ನೀರು ತುಂಗೆಗೆ ಸೇರುವುದನ್ನ ತಡೆಗಟ್ಟಲು ಹೊಸ ಕ್ರಿಯಾ ಯೋಜನೆ ! ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ತೀರ್ಮಾನ.

ತುಂಗೆಯ ಶುದ್ಧೀಕರಣಕ್ಕೆ ಮುಂದಾದ ಪಾಲಿಕೆ ! ಮಲೀನ ನೀರು ತುಂಗೆಗೆ ಸೇರುವುದನ್ನ ತಡೆಗಟ್ಟಲು ಹೊಸ ಕ್ರಿಯಾ ಯೋಜನೆ ! ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ತೀರ್ಮಾನ.

ತುಂಗೆಯ ಶುದ್ಧೀಕರಣಕ್ಕೆ ಮುಂದಾದ ಪಾಲಿಕೆ ! ಮಲೀನ ನೀರು ತುಂಗೆಗೆ ಸೇರುವುದನ್ನ ತಡೆಗಟ್ಟಲು ಹೊಸ ಕ್ರಿಯಾ ಯೋಜನೆ ! ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ತೀರ್ಮಾನ. ಶಿವಮೊಗ್ಗ : ಜಗತ್ತಿನಲ್ಲಿ ಅತ್ಯಂತ ಸಿಹಿಯಾದ ನೀರಿಗೆ ಹೆಸರುವಾಸಿಯಾದ ತುಂಗಾ ನದಿ ಈಗ ಕುಡಿಯಲು ಅಲ್ಲ ಇಳಿದು ನೀರು ಮುಟ್ಟುವುದಕ್ಕೂ ಆಗುವುದಿಲ್ಲ ಅಷ್ಟು ಮಲಿನವಾಗಿದೆ, ಗಂಗಾ ಸ್ನಾನಂ – ತುಂಗಾಪಾನ ಎಂಬ ನಾಣ್ಣುಡಿಗೆ ಇಂದು ತುಂಗೆಯಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ನಗರಕ್ಕೆ ನೀರಿನಿಂದಲೇ ಅನಾರೋಗ್ಯ ಕಾಡುವ ಭೀತಿ...

Post
ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ – ವಾಗ್ಮಿ ರಾಯಚೂರು ಕೃಷ್ಣಾಚಾರ್

ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ – ವಾಗ್ಮಿ ರಾಯಚೂರು ಕೃಷ್ಣಾಚಾರ್

ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ – ವಾಗ್ಮಿ ರಾಯಚೂರು ಕೃಷ್ಣಾಚಾರ್ ಶಿವಮೊಗ್ಗ: ಉದ್ಯಮದ ಯಶಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ. ಕುಟಂಬದಲ್ಲಿ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸ ಮುಖ್ಯ ಪ್ರತಿಯೊಬ್ಬ ಸದಸ್ಯರಲ್ಲಿಯ ಒಳ್ಳೆಯ ಭಾವನೆ ಇರಬೇಕು ಎಂದು ವಿದ್ವಾಂಸ, ವಾಗ್ಮಿ ರಾಯಚೂರು ಕೃಷ್ಣಾಚಾರ್ ಹೇಳಿದರು. ಇಂದು ನಗರದ ಮಥುರಾ ಪಾರಾಡೈಸ್ ನಲ್ಲಿ ಹೊಟೇಲ್ ಮಾಲೀಕರ ಸಂಘದಿಂದ ಆಯೋಜಿಸಿದ್ದ ಹೊಟೇಲ್ ಉದ್ಯಮದ ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಉದ್ಯಮ ಹಾಗೂ ಕುಟುಂಬದ ಸಮತೋಲನ ವಿಷಯ ಬಗ್ಗೆ ಮಾತನಾಡಿದರು....

Post
ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಗಮನ ಹರಿಸಲಾಗುವುದು, ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ – ಮಧು ಬಂಗಾರಪ್ಪ

ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಗಮನ ಹರಿಸಲಾಗುವುದು, ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ – ಮಧು ಬಂಗಾರಪ್ಪ

ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಗಮನ ಹರಿಸಲಾಗುವುದು, ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ – ಮಧು ಬಂಗಾರಪ್ಪ ಶಿವಮೊಗ್ಗ : ರಾಜ್ಯ ಸರ್ಕಾರ ನೀರು, ಮೇವು, ವಿದ್ಯುತ್, ಕೊರತೆ ಯಾಗದಂತೆ ಗಮನ ಹರಿಸುತ್ತಿದೆ,ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ,  ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಮತ್ತು ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ...