ಹೊಸನಗರ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ - ಗಿರೀಶ್ ಆಚಾರ್
Author: Jagadeesh Shipra (Jagadeesh Shipra)
ಶಿವಮೊಗ್ಗ ನಗರ ಜೆ.ಡಿ.ಎಸ್ ನಿಂದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ
ಶಿವಮೊಗ್ಗ ನಗರ ಜೆ.ಡಿ.ಎಸ್ ನಿಂದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ! ಡೆತ್ ನೋಟ್ ನಲ್ಲಿ ಏನಿದೆ? ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ !
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ! ಡೆತ್ ನೋಟ್ ನಲ್ಲಿ ಏನಿದೆ? ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ !
ಸಹ್ಯಾದ್ರಿ ಕಾಲೇಜಿನ ಪಾಥ್ವೇಸ್ ಘಟಕದದಿಂದ ದಾವಣಗೆರೆ ವಿವಿ ಯ ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ ರಮೇಶ್ ರವರಿಗೆ ಅಭಿನಂದನಾ ಸಮಾರಂಭ.
ಸಹ್ಯಾದ್ರಿ ಕಾಲೇಜಿನ ಪಾಥ್ವೇಸ್ ಘಟಕದದಿಂದ ದಾವಣಗೆರೆ ವಿವಿ ಯ ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ ರಮೇಶ್ ರವರಿಗೆ ಅಭಿನಂದನಾ ಸಮಾರಂಭ. ಶಿವಮೊಗ್ಗ : ಇಂದು ನಗರದ ಸಹ್ಯಾದ್ರಿ ಕಾಲೇಜಿನ ಪಾಥ್ವೇಸ್ ಘಟಕದಿಂದ ದಾವಣಗೆರೆ ವಿಶ್ವ ವಿದ್ಯಾಲಯದ ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ .ರಮೇಶ್ ರವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸತತ ನಾಲ್ಕು ವರ್ಷಗಳ ಕಾಲ ಪಾಥ್ ವೇಸ್ ನಿರ್ದೇಶಕರಾಗಿ ಕಾರ್ಯನಿರ್ವಾಹಿಸಿದ್ದ ಪ್ರೊ. ಸಿ ಕೆ ರಮೇಶ್ ರವರು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ)ರಾಗಿ...
ನಾಳೆ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ.
ನ. 27 ಸೋಮವಾರ ನಗರದ ಈ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಹಕರಿಸುವಂತೆ ಕೋರಲಾಗಿದೆ
ಸ್ವದೇಶಿ ಮೇಳದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧಸ್ಪರ್ಧೆ ಆಯೋಜನೆ, ಯಾರ್ಯಾರು ಭಾಗವಹಿಸಬಹುದು? ವಿಷಯಗಳೇನು ? ಸೂಚನೆಗಳು ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಸ್ವದೇಶಿ ಮೇಳದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧಸ್ಪರ್ಧೆ ಆಯೋಜನೆ, ಯಾರ್ಯಾರು ಭಾಗವಹಿಸಬಹುದು? ವಿಷಯಗಳೇನು ? ಸೂಚನೆಗಳು ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ಶಿವಮೊಗ್ಗ : ಶಿವಮೊಗ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಬೃಹತ್ ಮಟ್ಟದ ಸ್ವದೇಶಿ ಮೇಳ ನಗರದ ಫ್ರೀಡಂ ಪಾರ್ಕ್ (ಚಂದ್ರಶೇಖರ್ ಅಜಾದ್ ಪಾರ್ಕ್ ಹಳೆ ಜೈಲು ಆವರಣ) ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ನಡೆಯಲಿದೆ ಈ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧ...
ನೆಹರು ಯುವ ಕೇಂದ್ರದಿಂದ ಸಂವಿಧಾನ ದಿನ ಆಚರಣೆ, ವಿಧಾನ ಪರಿಷತ್ ನ ಶಾಸಕರಾದ ಶ್ರೀ. ಡಿ.ಎಸ್ ಅರುಣ್ ಭಾಗಿ
ನೆಹರು ಯುವ ಕೇಂದ್ರದಿಂದ ಸಂವಿಧಾನ ದಿನ ಆಚರಣೆ, ವಿಧಾನ ಪರಿಷತ್ ನ ಶಾಸಕರಾದ ಶ್ರೀ. ಡಿ.ಎಸ್ ಅರುಣ್ ಭಾಗಿ
ಹೈದರಾಬಾದ್ನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸ್ಟಾರ್ ಏರ್ ಲೈನ್ ವಿಮಾನ ! ಗೋವಾ ಮತ್ತು ತಿರುಪತಿಗೂ ವಿಮಾನ ಹಾರಾಟ ಆರಂಭ !
ಹೈದರಾಬಾದ್ನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸ್ಟಾರ್ ಏರ್ ಲೈನ್ ವಿಮಾನ ! ಗೋವಾ ಮತ್ತು ತಿರುಪತಿಗೂ ವಿಮಾನ ಹಾರಾಟ ಆರಂಭ !
ವಿಶೇಷ ಲೇಖನ : ಲಂಬಾಣಿ ಸಮುದಾಯದ ವಿಶಿಷ್ಟ ದೀಪಾವಳಿ
ಲಂಬಾಣಿ ಸಮುದಾಯದ ವಿಶಿಷ್ಟ ದೀಪಾವಳಿ
ಐ.ಎ.ಎಸ್ – ಐ.ಪಿ.ಎಸ್ ಅಧಿಕಾರಿಗಳ ಫ್ಯಾಕ್ಟರಿ ಉತ್ತರಪ್ರದೇಶದ ಈ ಹಳ್ಳಿ.
ಐ.ಎ.ಎಸ್ - ಐ.ಪಿ.ಎಸ್ ಅಧಿಕಾರಿಗಳ ಫ್ಯಾಕ್ಟರಿ ಉತ್ತರಪ್ರದೇಶದ ಈ ಹಳ್ಳಿ.