Home » Agriculture

Category: Agriculture

Post
ಗ್ರಾಮೀಣ ಪ್ರದೇಶದ ಜನರೇ, ಈ ಅವಕಾಶವನ್ನು ಬಳಸಿಕೊಳ್ಳಿ! ನಿಮ್ಮ ಗ್ರಾಮ ಪಂಚಾಯತ್ ಸೇವೆಗಳನ್ನು ಈಗಲೇ ನಿಮ್ಮ ಮೊಬೈಲ್‌ನಿಂದಲೇ ಪಡೆದುಕೊಳ್ಳಿ!

ಗ್ರಾಮೀಣ ಪ್ರದೇಶದ ಜನರೇ, ಈ ಅವಕಾಶವನ್ನು ಬಳಸಿಕೊಳ್ಳಿ! ನಿಮ್ಮ ಗ್ರಾಮ ಪಂಚಾಯತ್ ಸೇವೆಗಳನ್ನು ಈಗಲೇ ನಿಮ್ಮ ಮೊಬೈಲ್‌ನಿಂದಲೇ ಪಡೆದುಕೊಳ್ಳಿ!

ಗ್ರಾಮ ಪಂಚಾಯತ್ ಸೇವೆಗಳು ನಿಮ್ಮ ವಾಟ್ಸಾಪ್‌ನಲ್ಲೇ! ‘ಪಂಚಮಿತ್ರ’ ಕ್ರಾಂತಿ ಶುರು! ಕೇಳಲು ಅಚ್ಚರಿಯಾದರೂ ನಿಜ! ಇನ್ಮುಂದೆ ಗ್ರಾಮ ಪಂಚಾಯತ್ ಸೇವೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದು ಬೇಕಿಲ್ಲ. ಕರ್ನಾಟಕ ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗಾಗಿ ಮಹತ್ವದ ಹೆಜ್ಜೆಯಿಟ್ಟಿದೆ – ‘ಪಂಚಮಿತ್ರ’ ವಾಟ್ಸಾಪ್ ಸೇವೆ! ನಿಮ್ಮ ಮನೆಯಲ್ಲೇ ಕುಳಿತು, ಕೆಲವೇ ನಿಮಿಷಗಳಲ್ಲಿ ಪಂಚಾಯತ್ ಸೇವೆಗಳನ್ನು ಪಡೆಯಬಹುದು, ದೂರುಗಳನ್ನು ಸಲ್ಲಿಸಬಹುದು. ಇದೊಂದು ನಿಜವಾದ ಕ್ರಾಂತಿ ಎಂದರೆ ತಪ್ಪಾಗಲಾರದು! ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ...

Post
ಪಿಎಂ ಕಿಸಾನ್ ಯೋಜನೆ: ಕರ್ನಾಟಕದಲ್ಲಿ 7 ಲಕ್ಷಕ್ಕೂ ಹೆಚ್ಚು ರೈತರು ಅನರ್ಹ! ಶಿವಮೊಗ್ಗ ರೈತರಿಗೂ ತಟ್ಟಿದ ಬಿಸಿ

ಪಿಎಂ ಕಿಸಾನ್ ಯೋಜನೆ: ಕರ್ನಾಟಕದಲ್ಲಿ 7 ಲಕ್ಷಕ್ಕೂ ಹೆಚ್ಚು ರೈತರು ಅನರ್ಹ! ಶಿವಮೊಗ್ಗ ರೈತರಿಗೂ ತಟ್ಟಿದ ಬಿಸಿ

ಶಿವಮೊಗ್ಗ: 2018 ರಲ್ಲಿ ಪ್ರಾರಂಭಿಸಲಾದ ರೈತರಿಗೆ ನೇರ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಿಂದ ಕರ್ನಾಟಕದಲ್ಲಿ 7 ಲಕ್ಷಕ್ಕೂ ಹೆಚ್ಚು ರೈತರು ಅನರ್ಹರಾಗಿದ್ದಾರೆ. ಇದರ ಬಿಸಿ ಶಿವಮೊಗ್ಗ ಜಿಲ್ಲೆಯ ರೈತರಿಗೂ ತಟ್ಟಿದೆ. ಅನರ್ಹತೆಗೆ ಪ್ರಮುಖ ಕಾರಣಗಳು: ಭೂ ದಾಖಲೆಗಳ ಕೊರತೆ: ಕೆಲ ರೈತರಲ್ಲಿ ಸ್ಪಷ್ಟ ಅಥವಾ ಅಪೂರ್ಣ ಭೂ ದಾಖಲೆಗಳು ಇರುವುದು. ಇ-ಕೆವೈಸಿ ಸಮಸ್ಯೆಗಳು: ಡಿಜಿಟಲ್ ದಾಖಲಾತಿ (ಇ-ಕೆವೈಸಿ) ಪೂರ್ಣಗೊಳಿಸದ ರೈತರು. ಆದಾಯ ತೆರಿಗೆ ಪಾವತಿಸುವವರು: ಆದಾಯ ತೆರಿಗೆ ಪಾವತಿಸುವ...

Post
ಕಾಳುಮೆಣಸಿಗೆ ಬಹಳಷ್ಟು ಬೇಡಿಕೆ ಇದೆ…

ಕಾಳುಮೆಣಸಿಗೆ ಬಹಳಷ್ಟು ಬೇಡಿಕೆ ಇದೆ…

ಆನಂದಪುರ : ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಳು ಮೆಣಸಿಗೆ ಬಹಳಷ್ಟು ಬೇಡಿಕೆ ಇದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಆರ್ ಸಿ ಜಗದೀಶ್ ತಿಳಿಸಿದರು. ಇವರು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ರೈತರಿಗೆ ಏರ್ಪಡಿಸಿದ ಕಾಳು ಮೆಣಸಿನಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಮಲೆನಾಡಿನ ವಾತಾವರಣ ಹಾಗೂ ಇಲ್ಲಿನ ಮಣ್ಣಿಗೆ ಕಾಳು ಮೆಣಸು ಉತ್ತಮವಾದ ಫಸಲನ್ನು ನೀಡುತ್ತದೆ. ರೈತರು ಈ ಭಾಗದಲ್ಲಿ ಕಾಳುಮೆಣಸನ್ನು ಅತ್ಯಂತ ಯಶಸ್ವಿಯಾಗಿ...

Post
ಮಾವು ಬೆಳೆಗಾರರಿಗೆ ಗುಡ್‌ ನ್ಯೂಸ್‌: ರಾಜ್ಯ-ಕೇಂದ್ರ ಸರ್ಕಾರಗಳ ಮಧ್ಯಪ್ರವೇಶ, ಕೆಜಿಗೆ ತಲಾ 2 ರೂ. ನೆರವು

ಮಾವು ಬೆಳೆಗಾರರಿಗೆ ಗುಡ್‌ ನ್ಯೂಸ್‌: ರಾಜ್ಯ-ಕೇಂದ್ರ ಸರ್ಕಾರಗಳ ಮಧ್ಯಪ್ರವೇಶ, ಕೆಜಿಗೆ ತಲಾ 2 ರೂ. ನೆರವು

ಬೆಂಗಳೂರು: ಮಾವು ಬೆಲೆ ಕುಸಿತದಿಂದ ತೊಂದರೆಗೊಳಗಾಗಿದ್ದ ರಾಜ್ಯದ ಮಾವು ಬೆಳೆಗಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ! ರಾಜ್ಯ ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಪ್ರತಿ ಕೆ.ಜಿ.ಗೆ ತಲಾ 2 ರೂ.ಗಳಂತೆ ಒಟ್ಟು 4 ರೂ. ನೆರವು ನೀಡಲು ಒಪ್ಪಿಗೆ ನೀಡಿದೆ.   ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ವಿಡಿಯೋ ಸಂವಾದದ ಮೂಲಕ ಮಾವು ಬೆಳೆಗಾರರ ಕಷ್ಟದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ....

Post
ಮೇವು ಬೆಳೆಗಳ ಕುರಿತು ತರಬೇತಿಗಾಗಿ ರೈತರಿಂದ ಅರ್ಜಿ ಆಹ್ವಾನ

ಮೇವು ಬೆಳೆಗಳ ಕುರಿತು ತರಬೇತಿಗಾಗಿ ರೈತರಿಂದ ಅರ್ಜಿ ಆಹ್ವಾನ

ಮೇವು ಬೆಳೆಗಳ ಕುರಿತು ತರಬೇತಿಗಾಗಿ ರೈತರಿಂದ ಅರ್ಜಿ ಆಹ್ವಾನ ಶಿವಮೊಗ್ಗ : ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ , ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಸಹಯೋಗದೊಂದಿಗೆ ಡಿ.6ರಂದು ನಗರದ ವಿನೋಬನಗರದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಣಿ ಅನುವಂಶೀಯತೆ ಹಾಗೂ ತಳಿ ಶಾಸ್ತ್ರ ವಿಭಾಗದಲ್ಲಿ ರೈತರಿಗೆ ಮೇವು ಬೆಳೆಗಳ ಕುರಿತು ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಮಲೆನಾಡು ಗಿಡ್ಡತಳಿ ಹೊಂದಿರುವ ಸಣ್ಣ ಹಿಡುವಳಿದಾರಿಗೆ ಹುಲ್ಲುಗಾವಲು ನಿರ್ವಹಣೆ, ವಿವಿಧ ಮೇವು ಬೆಳೆಗಳ ಬೇಸಾಯ ಕ್ರಮಗಳು, ಮೇವಿನಿಂದ...

Post
Agriculture News

Agriculture News

ರೈತರು ಪೌಷ್ಟಿಕ ಆಹಾರ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು - ಲಕ್ಷ್ಮಿಪತಿ