Home » Health

Category: Health

Post
ಏಡಿ ರುಚಿಯನ್ನು ಬಲ್ಲವರೆ ಬಲ್ಲವರು…!

ಏಡಿ ರುಚಿಯನ್ನು ಬಲ್ಲವರೆ ಬಲ್ಲವರು…!

ಏಡಿ, ಕಾರೇಡಿ @ ಕಲ್ಲೇಡಿ (BLACK CRAB) ತಿನ್ನಲು ಬಲುರುಚಿ. ಅದರಲ್ಲೂ ಆ ಕೊಂಬುಗಳ ಮಧ್ಯೆ ಇರುವ ಬಿಳಿ ಹಳದಿ ಮಿಶ್ರಿತ ಬಣ್ಣದ ಮಾಂಸ, ಆ ಕೊಂಬು ತುದಿಯಿಂದ ಚೀಪಿದಾಗ ಆಹಾ ಎಂತಹ ರುಚಿ! ಬಣ್ಣಿಸಲು ಪದಗಳೇ ಸಾಲದು. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಬಹಳ ವರ್ಷಗಳ ನಂತರ ಒಳ್ಳೆಯ ಕಾರೇಡಿಯನ್ನು ತಿಂದೆ. ಹಕ್ಕಿ ಪಿಕ್ಕಿ ಕ್ಯಾಂಪಿನ ಪರಿಚಿತ ಪುನ್ನಿಗ ಎಂಬುವವರು ತಂದುಕೊಟ್ಟಿದ್ದರು. ಈ ಏಡಿ...

Post
”ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಭಯ ಬೇಡ, ಜೀವಕ್ಕೆ ಅಪಾಯವಿಲ್ಲ’: ಸರ್ಜಿ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ!

”ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಭಯ ಬೇಡ, ಜೀವಕ್ಕೆ ಅಪಾಯವಿಲ್ಲ’: ಸರ್ಜಿ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ!

ಶಿವಮೊಗ್ಗ: ‘ಪ್ಲಾಸ್ಟಿಕ್ ಸರ್ಜರಿ ಕೇವಲ ಸೌಂದರ್ಯ ವರ್ಧಕಕ್ಕೆ ಮಾತ್ರ ಸೀಮಿತವಲ್ಲ, ಇದು ಜೀವಕ್ಕೆ ಯಾವುದೇ ರೀತಿಯ ಅಪಾಯವನ್ನು ತರುವುದಿಲ್ಲ. ಈ ಬಗ್ಗೆ ಇರುವ ತಪ್ಪು ಕಲ್ಪನೆ, ಭಯ, ಆತಂಕ ಬೇಡ’ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರಾದ ಡಾ. ಚೇತನ್ ಕುಮಾರ್ ನವಿಲೇಹಾಳ್ ಅವರು ಜನರಿಗೆ ತಿಳಿಹೇಳಿದ್ದಾರೆ. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆಯ ಅಂಗವಾಗಿ ಇಂದು...

Post
ಪ್ರತಿದಿನ ರಾತ್ರಿ ಎರಡು ಎಸಳು ‘ಬೆಳ್ಳುಳ್ಳಿ’ ತಿಂದ್ರೆ 10 ದಿನಗಳಲ್ಲಿ ಈ ಎಲ್ಲಾ ರೋಗಗಳು ಮಾಯವಾಗುತ್ವೆ.!

ಪ್ರತಿದಿನ ರಾತ್ರಿ ಎರಡು ಎಸಳು ‘ಬೆಳ್ಳುಳ್ಳಿ’ ತಿಂದ್ರೆ 10 ದಿನಗಳಲ್ಲಿ ಈ ಎಲ್ಲಾ ರೋಗಗಳು ಮಾಯವಾಗುತ್ವೆ.!

ಮಳೆಗಾಲದಲ್ಲಿ ಸಾಮಾನ್ಯವಾದ ಅನೇಕ ಕಾಲೋಚಿತ ಕಾಯಿಲೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ, ಪ್ರತಿದಿನ ರಾತ್ರಿ ಎರಡು ಎಸಳು ಬೆಳ್ಳುಳ್ಳಿ  ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಆಗುವ ಅದ್ಭುತ ಬದಲಾವಣೆಗಳನ್ನು ತಿಳಿಯಿರಿ. ಬೆಳ್ಳುಳ್ಳಿ ಅನೇಕ ರೋಗಗಳನ್ನು ನಿಯಂತ್ರಿಸುವ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಬೆಳ್ಳುಳ್ಳಿ ತಿನ್ನುವುದರಿಂದಾಗುವ ಪ್ರಮುಖ ಪ್ರಯೋಜನಗಳು: 1. ಚಯಾಪಚಯ ಸುಧಾರಣೆ ಮತ್ತು ಮಲಬದ್ಧತೆ ನಿವಾರಣೆ: ಪ್ರತಿದಿನ ರಾತ್ರಿ ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ...

Post
ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ಮಹಿಳೆಯರೇ ಎಚ್ಚರ! ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ!

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಗರ್ಭಕಂಠದ ಕ್ಯಾನ್ಸರ್ ಜಾಗತಿಕವಾಗಿ ಮಹಿಳೆಯರಲ್ಲಿ ನಾಲ್ಕನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಭಾರತದಲ್ಲಿ, ಸ್ತನ ಕ್ಯಾನ್ಸರ್ ನಂತರ ಇದು ಎರಡನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ದುಃಖಕರ ಸಂಗತಿಯೆಂದರೆ, ಅನೇಕ ಮಹಿಳೆಯರು ಈ ರೋಗವನ್ನು ಕೊನೆಯ ಹಂತದವರೆಗೂ ಪತ್ತೆ ಹಚ್ಚುವುದಿಲ್ಲ, ಇದು ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಪ್ರಮುಖ ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಗರ್ಭಕಂಠದ...

Post
ರೀಲ್ಸ್ ಹುಚ್ಚು ಹೃದಯಕ್ಕೆ ಕುತ್ತು? ಮೊಬೈಲ್ ವಿಕಿರಣದಿಂದ ಹೃದಯಕ್ಕೆ ಆಪತ್ತು! ಆತಂಕಕಾರಿ ವರದಿ ಬಹಿರಂಗ!

ರೀಲ್ಸ್ ಹುಚ್ಚು ಹೃದಯಕ್ಕೆ ಕುತ್ತು? ಮೊಬೈಲ್ ವಿಕಿರಣದಿಂದ ಹೃದಯಕ್ಕೆ ಆಪತ್ತು! ಆತಂಕಕಾರಿ ವರದಿ ಬಹಿರಂಗ!

ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ತಜ್ಞರು ನಡೆಸಿದ ಇತ್ತೀಚಿನ ಅಧ್ಯಯನವೊಂದು ಆಘಾತಕಾರಿ ಸಂಗತಿಯನ್ನು ಬಯಲು ಮಾಡಿದೆ. ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಬಳಕೆ (Mobile Addiction) ಕೂಡ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೊಬೈಲ್ ಗೀಳಿನಿಂದ ಹೃದಯಕ್ಕೆ ಕುತ್ತು! ಕೋವಿಡ್-19 ಸಾಂಕ್ರಾಮಿಕದ ನಂತರ ಜನರಲ್ಲಿ ಮೊಬೈಲ್ ಬಳಕೆಯ ಗೀಳು ಗಣನೀಯವಾಗಿ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಾದ ರೀಲ್ಸ್, ವ್ಲಾಗ್‌ಗಳು ಮತ್ತು ಇತರ...

Post
ಎಚ್ಚರ! ಮೊಸರಿನೊಂದಿಗೆ ಈ 4 ಪದಾರ್ಥಗಳನ್ನು ತಿಂದರೆ ಅಪಾಯ ಗ್ಯಾರಂಟಿ – ಆರೋಗ್ಯ ತಜ್ಞರ ಎಚ್ಚರಿಕೆ!

ಎಚ್ಚರ! ಮೊಸರಿನೊಂದಿಗೆ ಈ 4 ಪದಾರ್ಥಗಳನ್ನು ತಿಂದರೆ ಅಪಾಯ ಗ್ಯಾರಂಟಿ – ಆರೋಗ್ಯ ತಜ್ಞರ ಎಚ್ಚರಿಕೆ!

ಆರೋಗ್ಯ ಸಲಹೆ: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಮೊಸರು ನಮ್ಮ ಆಹಾರದ ಅವಿಭಾಜ್ಯ ಅಂಗ. ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವುದು ಅನೇಕರ ಅಭ್ಯಾಸ. ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಿಜ. ಆದರೆ, ಕೆಲವು ಆಹಾರ ಪದಾರ್ಥಗಳನ್ನು ಮೊಸರಿನ ಜೊತೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ, ಮೊಸರಿನ ಜೊತೆ ಯಾವ ಆಹಾರಗಳನ್ನು ಸೇವಿಸಬಾರದು? ಇಲ್ಲಿದೆ ಮಾಹಿತಿ. 1. ಮೊಸರು ಮತ್ತು ಮೀನು ಬೇಡವೇ ಬೇಡ! ಮೀನಿನ ಕರಿ ಅಥವಾ ಫ್ರೈ ಜೊತೆ...

Post
ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ: ಡಾ. ಸಿ. ಎನ್ ಮಂಜುನಾಥ್ ಅವರಿಂದ ಮಹತ್ವದ ಸಲಹೆಗಳು!

ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ: ಡಾ. ಸಿ. ಎನ್ ಮಂಜುನಾಥ್ ಅವರಿಂದ ಮಹತ್ವದ ಸಲಹೆಗಳು!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಕೇವಲ ಹಿರಿಯರಲ್ಲದೆ, ಯುವ ಸಮುದಾಯವೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಗಂಭೀರ ವಿಷಯ. ಇಂತಹ ಸಂದರ್ಭದಲ್ಲಿ, ಪ್ರಖ್ಯಾತ ಹೃದ್ರೋಗ ತಜ್ಞರು, ಜಯದೇವ ಆಸ್ಪತ್ರೆಯ ನಿರ್ದೇಶಕರು ಹಾಗೂ ಸಂಸದರಾದ ಡಾ. ಸಿ. ಮಂಜುನಾಥ್ ಅವರು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಮಹತ್ವದ ಮತ್ತು ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದಾರೆ. ಅವರ ಈ ಸಲಹೆಗಳನ್ನು ಪಾಲಿಸುವ ಮೂಲಕ ನಾವು ಹೃದಯಾಘಾತದ ಅಪಾಯವನ್ನು ತಡೆಗಟ್ಟಬಹುದು. ಡಾ. ಸಿ. ಮಂಜುನಾಥ್ ಅವರ ಹೃದಯ ಸಂರಕ್ಷಣಾ ಮಂತ್ರಗಳು:...

Post
ರಾಜ್ಯಾದ್ಯಂತ STEMI ಯೋಜನೆ ವಿಸ್ತರಣೆ – ಹೃದಯಾಘಾತಕ್ಕೆ ತಕ್ಷಣದ ಚಿಕಿತ್ಸೆ ಈಗ ತಾಲೂಕು ಕೇಂದ್ರಗಳಲ್ಲೂ ಲಭ್ಯ!    ಹೌದು!! ಹೃದಯಾಘಾತ ನಿಲ್ಲಿಸೋದು ಹೇಗೆ? ಎಚ್ಚರಿಕೆ ಹಾಗೂ ಏನೆಲ್ಲಾ ಮಾಡಬೇಕು?: ಇಲ್ಲಿದೆ ಟಿಪ್ಸ್!

ರಾಜ್ಯಾದ್ಯಂತ STEMI ಯೋಜನೆ ವಿಸ್ತರಣೆ – ಹೃದಯಾಘಾತಕ್ಕೆ ತಕ್ಷಣದ ಚಿಕಿತ್ಸೆ ಈಗ ತಾಲೂಕು ಕೇಂದ್ರಗಳಲ್ಲೂ ಲಭ್ಯ! ಹೌದು!! ಹೃದಯಾಘಾತ ನಿಲ್ಲಿಸೋದು ಹೇಗೆ? ಎಚ್ಚರಿಕೆ ಹಾಗೂ ಏನೆಲ್ಲಾ ಮಾಡಬೇಕು?: ಇಲ್ಲಿದೆ ಟಿಪ್ಸ್!

ಶಿವಮೊಗ್ಗ : ಕರ್ನಾಟಕ ಸರ್ಕಾರವು ರಾಜ್ಯದ ಜನರ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, STEMI (ST-Elevation Myocardial Infarction) ಯೋಜನೆಯನ್ನು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಿಗೂ ವಿಸ್ತರಿಸಲು ಆದೇಶ ಹೊರಡಿಸಿದೆ. ಇದು ಹೃದಯಾಘಾತಕ್ಕೆ ಒಳಗಾದ ರೋಗಿಗಳಿಗೆ ಸಕಾಲಿಕ ಮತ್ತು ತಕ್ಷಣದ ಚಿಕಿತ್ಸೆ ಲಭ್ಯವಾಗುವುದನ್ನು ಖಚಿತಪಡಿಸಲಿದೆ. ಇದನ್ನು ಓದಿ : ಯೂನಿಯನ್ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ: 7ನೇ ತರಗತಿಯಿಂದ ಪದವೀಧರರಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಸಂಪೂರ್ಣ...

Post
ಪ್ರಯಾಣದ ವೇಳೆ ವಾಂತಿ ಬರುತ್ತಾ? ಕಾರಣ ಏನು, ತಡೆಯುವುದು ಹೇಗೆ? ಇಲ್ಲಿದೆ ಸುಲಭ ಉಪಾಯಗಳು!

ಪ್ರಯಾಣದ ವೇಳೆ ವಾಂತಿ ಬರುತ್ತಾ? ಕಾರಣ ಏನು, ತಡೆಯುವುದು ಹೇಗೆ? ಇಲ್ಲಿದೆ ಸುಲಭ ಉಪಾಯಗಳು!

ಪ್ರಯಾಣದ ವೇಳೆ ವಾಂತಿ ಅಥವಾ ತಲೆಸುತ್ತು ಬರುವುದು ಹಲವರ ಸಾಮಾನ್ಯ ಸಮಸ್ಯೆ. ಬಸ್, ಕಾರು, ರೈಲು, ವಿಮಾನ ಅಥವಾ ಹಡಗಿನಲ್ಲಿ ಹೋಗುವಾಗ ವಾಕರಿಕೆ, ತಲೆನೋವು, ಬೆವರುವಿಕೆ ಮತ್ತು ವಾಂತಿ ಬಂದು ಪ್ರಯಾಣದ ಮಜವೇ ಹಾಳಾಗುವ ಅನುಭವ ನಿಮಗೂ ಆಗಿದೆಯೇ? ಇದನ್ನು ‘ಮೋಷನ್ ಸಿಕ್ನೆಸ್’ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುತ್ತಾರೆ. ಆದರೆ, ಈ ಸಮಸ್ಯೆ ಯಾಕೆ ಬರುತ್ತೆ ಮತ್ತು ಇದನ್ನು ತಡೆಯೋಕೆ ಏನ್ ಮಾಡ್ಬೇಕು ಅಂತಾ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!  ಪ್ರಯಾಣದ ವೇಳೆ ವಾಂತಿ ಯಾಕೆ ಬರುತ್ತೆ?...

Post
ಶಿವಮೊಗ್ಗದ ವೈದ್ಯಕೀಯ ವಿಸ್ಮಯ: ಸೂಜಿ ಗಾತ್ರದ ರಂಧ್ರದಲ್ಲಿ ರಕ್ತಸ್ರಾವ ನಿಲ್ಲಿಸಿದ ಡಾಕ್ಟರ್‌ಗಳು! ಏನಿದು ಕ್ರಾಂತಿಕಾರಿ ಶಸ್ತ್ರಚಿಕಿತ್ಸೆ?**

ಶಿವಮೊಗ್ಗದ ವೈದ್ಯಕೀಯ ವಿಸ್ಮಯ: ಸೂಜಿ ಗಾತ್ರದ ರಂಧ್ರದಲ್ಲಿ ರಕ್ತಸ್ರಾವ ನಿಲ್ಲಿಸಿದ ಡಾಕ್ಟರ್‌ಗಳು! ಏನಿದು ಕ್ರಾಂತಿಕಾರಿ ಶಸ್ತ್ರಚಿಕಿತ್ಸೆ?**

ಶಿವಮೊಗ್ಗ : ರಕ್ತನಾಳದಲ್ಲಿ ರಂಧ್ರವಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ 57 ವರ್ಷದ ಮಹಿಳೆಯೊಬ್ಬರಿಗೆ ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆ ಯ ವೈದ್ಯರು `ಸೂಜಿ ಗಾತ್ರದ ರಂಧ್ರ’ದ ಮೂಲಕವೇ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ್ದಾರೆ. ಈ ಅತ್ಯಾಧುನಿಕ ‘ಪಿನ್‌ಹೋಲ್’ ಆಪರೇಷನ್ ಬಳಿಕ ಮಹಿಳೆ ಕೇವಲ ಒಂದೇ ದಿನದಲ್ಲಿ ಗುಣಮುಖರಾಗಿ ಮನೆಗೆ ಮರಳಿದ್ದು, ಈ ಭಾಗದಲ್ಲಿ ಇಂತಹ ಚಿಕಿತ್ಸೆ ಇದೇ ಮೊದಲ ಬಾರಿಗೆ ನಡೆದಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ...