ಮುಂಬೈನಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದೆ. 12ನೇ ಮಹಡಿಯ ಮನೆಯ ಕಿಟಕಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ನಾಲ್ಕು ವರ್ಷದ ಪುಟ್ಟ ಬಾಲಕಿ ಅನ್ವಿಕಾ ಪ್ರಜಾಪತಿ ಸಾವನ್ನಪ್ಪಿದ್ದಾಳೆ. ಈ ಆಘಾತಕಾರಿ ಘಟನೆ ಬುಧವಾರ ಸಂಜೆ 8 ಗಂಟೆ ಸುಮಾರಿಗೆ ನಡೆದಿದೆ. ಅನ್ವಿಕಾ ಮತ್ತು ಆಕೆಯ ತಾಯಿ ಹೊರಗೆ ಹೋಗಲು ಸಿದ್ಧರಾಗಿದ್ದರು. ಅನ್ವಿಕಾ ವಯಸ್ಕರ ಚಪ್ಪಲಿ ಹಾಕಿಕೊಂಡು ಜಾರಿ ಬಿದ್ದಾಗ, ಆಕೆಯ ತಾಯಿ ಮಗಳನ್ನ ಎತ್ತಿ ಶೂ ಕಪಾಟಿನ ಮೇಲ್ಭಾಗದಲ್ಲಿ ಕೂರಿಸಿದ್ದಾರೆ. ನಂತರ ತಾಯಿ ತಮ್ಮ ಚಪ್ಪಲಿ ಧರಿಸಲು ಮುಂದಾದಾಗ, ಅನ್ವಿಕಾ...
Category: Viral
ದರ್ಶನ್ಗೆ ಬಿಗ್ ರಿಲೀಫ್ ಸಿಗುತ್ತಾ? ರೇಣುಕಾಸ್ವಾಮಿ ಕೇಸ್: ಸುಪ್ರೀಂ ತೀರ್ಪು 10 ದಿನಗಳವರೆಗೆ ಮುಂದಕ್ಕೆ! ಏನಿದು ಅಚ್ಚರಿಯ ತಿರುವು?
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಕುರಿತು ಇಂದು ಸುಪ್ರೀಂ ಕೋರ್ಟ್ ಮಹತ್ವದ ವಿಚಾರಣೆ ನಡೆಸಿದೆ. ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ತೀರ್ಪನ್ನು ಅಚ್ಚರಿಯ ರೀತಿಯಲ್ಲಿ 10 ದಿನಗಳವರೆಗೆ ಕಾಯ್ದಿರಿಸಿದೆ! ಇದನ್ನು ಓದಿ: ಸಿಂಟೆಕ್ಸ್ ರಿಪೇರಿ ನೆಪದಲ್ಲಿ ಅಜ್ಜಿಗೆ ಶಾಕ್! 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್, ಮುಂದೇನಾಯ್ತು…? ನ್ಯಾಯಮೂರ್ತಿಗಳಾದ ಜೆ.ಬಿ....
ಸದ್ದಿಲ್ಲದೆ ಹೆಚ್ಚುತ್ತಿದೆ ಶಬ್ದ ಮಾಲಿನ್ಯ!
ಇಂದು ಮಹಾನಗರಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಶಬ್ದಮಾಲಿನ್ಯವೂ ಒಂದು. ವಾಹನಗಳ ಕರ್ಕಶ ಶಬ್ದ, ವಾಹನಗಳ ಅನಗತ್ಯ ಹಾರ್ನ್ ಶಬ್ದ, ಕೈಗಾರಿಕೆಗಳ ಶಬ್ದ, ಧ್ವನಿವರ್ಧಕ ಗಳ ಶಬ್ದ, ವಿವಿಧ ಸಂದರ್ಭಗಳಲ್ಲಿ ಸುಡುವ ಪಟಾಕಿ ಶಬ್ದ, ಮೆರವಣಿಗೆ ಮತ್ತು ಉತ್ಸವಗಳಲ್ಲಿ ಮೈಕ್, ಡಿ.ಜೆ.ಗಳ ಶಬ್ದ ಇವುಗಳ ಜೊತೆಗೆ ಇತ್ತೀಚೆಗೆ ಬೀದಿ ಬದಿ, ಕೇರಿ ಕೇರಿ ಸಂಚರಿಸುವ ತಳ್ಳು ಗಾಡಿಯವರ ಸ್ವರ ಮುದ್ರಿತ ಮೈಕಿನ ಶಬ್ದ ಹೀಗೆ ಹತ್ತು ಹಲವಾರು ಶಬ್ದಗಳ ನಡುವೆ ನಾಗರೀಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಇದನ್ನು ಓದಿ: ಶಿವಮೊಗ್ಗ ರೈಲು...
ಧರ್ಮಸ್ಥಳ ಅನುಮಾನಾಸ್ಪದ ಸಾವು ಪ್ರಕರಣ: ಕೊನೆಗೂ SIT ರಚಿಸಿದ ರಾಜ್ಯ ಸರ್ಕಾರ!
ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಪ್ರಕರಣಗಳ ಆರೋಪಗಳ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಅಂತಿಮವಾಗಿ ವಿಶೇಷ ತನಿಖಾ ತಂಡ (SIT) ರಚನೆಗೆ ಆದೇಶ ಹೊರಡಿಸಿದೆ. ಈ ಪ್ರಕರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಬೇಡಿಕೆಗಳು ಇದ್ದವು. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ಈ ಎಸ್ಐಟಿ ತನಿಖೆ ನಡೆಸಲಿದೆ. ಈ ತಂಡದಲ್ಲಿ ಇವರೊಂದಿಗೆ ಇನ್ನುಳಿದ...
ಕೆಂಪು ಬಸ್ಸಿನಲ್ಲಿ ಟಿಕೇಟು ಖರೀದಿಸಿ ಪ್ರಯಾಣಿಸಲು ನಾಯಿಗಳಿಗೂ ಅವಕಾಶ!
ಸಾರಿಗೆ ನಿಗಮದ ಈ ನಿರ್ಧಾರ ಎಷ್ಟರಮಟ್ಟಿಗೆ ಸಮಂಜಸ? ಮಾಹಿತಿ ಹಕ್ಕು ಅರ್ಜಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ನೀಡಿರುವ ಮಾಹಿತಿಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಸಾಕು ಪ್ರಾಣಿಗಳನ್ನು ಪ್ರಯಾಣ ಟಿಕೇಟು ಖರೀದಿಸಿ ತೆಗೆದು ಕೊಂಡು ಹೋಗಲು ಅವಕಾಶ ಇದೆ ಎಂದು ಹೇಳಿರುತ್ತಾರೆ. ನಾಯಿಯನ್ನು ಒಬ್ಬ ವಯಸ್ಕರ ಪ್ರಯಾಣಿಕರಂತೆ ಪರಿಗಣಿಸಿ ದರ ವಿಧಿಸಿದ್ದರೆ ಮೊಲ, ನಾಯಿಮರಿ, ಬೆಕ್ಕು ಪಂಜರದಲ್ಲಿರುವ ಪಕ್ಷಿಗೆ ಮಕ್ಕಳ ದರ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಫ್ರಿಜ್, ಬೈಸಿಕಲ್, ವಾಷಿಂಗ್...
ನದಿಗೆ ತಳ್ಳಲ್ಪಟ್ಟರೂ ಬದುಕುಳಿದ ಪತಿ; ಪತ್ನಿಗೆ ವಿಚ್ಛೇದನ ನೀಡಲು ನಿರ್ಧಾರ! ಏನಿದು ವೈರಲ್ ಸುದ್ದಿ??
ಜುಲೈ 11 ರಂದು ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಬಳಿ ನಡೆದ ಆಘಾತಕಾರಿ ಘಟನೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪತ್ನಿ ಗದ್ದೆಮ್ಮ ತನ್ನ ಪತಿ ತಾತಪ್ಪ ನನ್ನು ಕೃಷ್ಣಾ ನದಿಗೆ ತಳ್ಳಿದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಅದೃಷ್ಟವಶಾತ್, ಸ್ಥಳೀಯರ ಸಮಯಪ್ರಜ್ಞೆಯಿಂದ ತಾತಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೀಗ ಅವರು “2025 ರಲ್ಲಿ ಹೆಂಡತಿಯ ಕೊಲೆ ಪ್ರಯತ್ನದ ಬಳಿಕವೂ ಬದುಕುಳಿದ ಏಕೈಕ ಗಂಡ” ಎಂದು ಗುರುತಿಸಲ್ಪಟ್ಟಿದ್ದಾರೆ. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ...
ಧರ್ಮಸ್ಥಳ ಕೊಲೆ ಪ್ರಕರಣಕ್ಕೆ ದಿಗ್ಭ್ರಮೆಗೊಳಿಸುವ ಹೊಸ ತಿರುವು – ನ್ಯಾಯದ ನಿರೀಕ್ಷೆಯಲ್ಲಿ ರಾಜ್ಯ!
ಧರ್ಮಸ್ಥಳದ ಹೆಸರು ಕೇಳಿದಾಕ್ಷಣ ನೆನಪಾಗುವ ಧಾರ್ಮಿಕ ಕೇಂದ್ರದ ಪಾವಿತ್ರ್ಯತೆ, ಈಗ ದಶಕಗಳ ಹಿಂದಿನ ಭೀಕರ ಕೊಲೆ ಪ್ರಕರಣಗಳ ನೆರಳಲ್ಲಿ ತಲ್ಲಣಿಸಿದೆ. ಬಹುಚರ್ಚಿತ ಸೌಜನ್ಯ ಕೊಲೆ ಪ್ರಕರಣದ ಸುತ್ತ ಇನ್ನೂ ಹಲವು ಅನುಮಾನಗಳು ಗಿರಕಿ ಹೊಡೆಯುತ್ತಿರುವಾಗಲೇ, ಇದೀಗ ಹೊಸದೊಂದು ಆಘಾತಕಾರಿ ಬೆಳವಣಿಗೆ ರಾಜ್ಯದ ಗಮನ ಸೆಳೆದಿದೆ. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಹೊಸ ಸಾಕ್ಷಿ, ಹೊಸ ಆಶಾಕಿರಣ! ಹೌದು, ತಾನು ಹಲವಾರು ಶವಗಳನ್ನು ಹೂತಿರುವ ಭಯಾನಕ ಸತ್ಯವನ್ನು...
ಮಾನವೀಯತೆ ಮೆರೆದ ರೈಲ್ವೆ-ಅರಣ್ಯ ಇಲಾಖೆ: ಆನೆ ಹೆರಿಗೆಗೆ 2 ಗಂಟೆ ರೈಲು ನಿಲ್ಲಿಸಿದ ಘಟನೆ, ದೇಶಾದ್ಯಂತ ಮೆಚ್ಚುಗೆ! ಏನಿದು ಘಟನೆ?
ಜಾರ್ಖಂಡ್: ಜಾರ್ಖಂಡ್ನಲ್ಲಿ ನಡೆದ ಅಪೂರ್ವ ಮತ್ತು ಮನಕಲಕುವ ಘಟನೆಯೊಂದು ಲಕ್ಷಾಂತರ ಜನರ ಹೃದಯ ಗೆದ್ದಿದೆ. ರೈಲ್ವೆ ಹಳಿಯ ಸಮೀಪ ಆನೆಯೊಂದು ತನ್ನ ಮರಿಗೆ ಜನ್ಮ ನೀಡಲು ಪ್ರಾರಂಭಿಸಿದಾಗ, ರೈಲು ಸುಮಾರು ಎರಡು ಗಂಟೆಗಳ ಕಾಲ ನಿಲ್ಲಿಸಲಾಯಿತು. ಈ ಘಟನೆ ಮಾನವೀಯತೆ ಮತ್ತು ವನ್ಯಜೀವಿಗಳ ಬಗೆಗಿನ ಕರುಣೆಗೆ ಹೊಸ ವ್ಯಾಖ್ಯಾನ ನೀಡಿದೆ. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಈ ಸಂವೇದನಾಶೀಲ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ...
ಶಿವಮೊಗ್ಗ: ದೆವ್ವ ಬಿಡಿಸುವ ನೆಪದಲ್ಲಿ ಭೀಕರ ಕೊಲೆ – ಪ್ರಕರಣ ಮುಚ್ಚಿಹಾಕಲು ಯತ್ನ ವಿಫಲ, ಇಬ್ಬರ ಬಂಧನ
ಶಿವಮೊಗ್ಗ: ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳು ಎಷ್ಟರಮಟ್ಟಿಗೆ ಮಾನವ ಜೀವಕ್ಕೆ ಕುತ್ತು ತರಬಹುದು ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆಯಲ್ಲಿ ನಡೆದ ಘಟನೆಯೇ ಸಾಕ್ಷಿ. “ದೆವ್ವ ಬಿಡಿಸುವ” ನೆಪದಲ್ಲಿ ನಡೆದ ಭೀಕರ ಹಲ್ಲೆಯಿಂದ 45 ವರ್ಷದ ಗೀತಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದು, ಈ ಪ್ರಕರಣವನ್ನು ಮುಚ್ಚಿಹಾಕಲು ನಡೆದ ಯತ್ನವೂ ವಿಫಲವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಟಗಾತಿ ಆಶಾ ಅಲಿಯಾಸ್ ಶಾಂತಮ್ಮ ಮತ್ತು ಆಕೆಯ ಪತಿ ಸಂತೋಷ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಹೊಸ ಜಂಬರಗಟ್ಟೆ ಗ್ರಾಮದ ಗೀತಮ್ಮ...
ಅಮೆರಿಕದಲ್ಲಿ ‘ರೀಲ್ಸ್ ಚೆಲುವೆ’ ಅಸ್ಸಾಂ ಮೂಲದ ಅರ್ಚಿತಾ ಫುಕಾನ್ ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ?: ನೆಟ್ಟಿಗರಲ್ಲಿ ತೀವ್ರ ಚರ್ಚೆ! ಏನಿದರ ಅಸಲಿಯತ್ತು??
ಬೆಂಗಳೂರು: ಅಸ್ಸಾಂ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಇನ್ಸ್ಟಾಗ್ರಾಂನಲ್ಲಿ ಬೇಬಿ ಡಾಲ್ ಅರ್ಚಿ’ ಎಂದೇ ಖ್ಯಾತಿ ಪಡೆದಿರುವ ಅರ್ಚಿತಾ ಫುಕಾನ್, ಅಮೆರಿಕದಲ್ಲಿ ನೀಲಿಚಿತ್ರಗಳ ಉದ್ಯಮಕ್ಕೆ (ಪೋರ್ನ್ ಇಂಡಸ್ಟ್ರಿ) ಕಾಲಿಟ್ಟಿದ್ದಾರೆ ಎಂಬ ವರದಿಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಸದ್ಯಕ್ಕೆ ‘ಬೇಬಿ ಡಾಲ್ ಅರ್ಚಿ’ ಹಾಗೂ ‘ಅರ್ಚಿತಾ ಫುಕಾನ್’ ಹೆಸರುಗಳು ಇಂಟರ್ನೆಟ್ನಲ್ಲಿ, ಅದರಲ್ಲೂ ಸರ್ಚ್ ಎಂಜಿನ್ಗಳಲ್ಲಿ ಹೆಚ್ಚು ಹುಡುಕಾಟಕ್ಕೊಳಗಾಗುತ್ತಿವೆ. ಕೆಂಡ್ರಾ ಲಸ್ಟ್ ಜೊತೆ ಫೋಟೋ ವೈರಲ್: ಈ ಚರ್ಚೆಗೆ ಮುಖ್ಯ ಕಾರಣವೆಂದರೆ, 30 ವರ್ಷದ ಅರ್ಚಿತಾ ಫುಕಾನ್ ಅಮೆರಿಕದ ಖ್ಯಾತ...
- 1
- 2