ನಾಳೆ ಶಿವಮೊಗ್ಗಕ್ಕೆ ಬಿ.ವೈ.ವಿ ! ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು ! ಶಿವಮೊಗ್ಗದ ಬಿಜೆಪಿಯಲ್ಲಿ ಮನೆ ಮಾಡಿದ ಸಂಭ್ರಮ ! ನಾಳೆ ಏನೇನು ಕಾರ್ಯಕ್ರಮ?

ನಾಳೆ ಶಿವಮೊಗ್ಗಕ್ಕೆ ಬಿ.ವೈ.ವಿ ! ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು ! ಶಿವಮೊಗ್ಗದ ಬಿಜೆಪಿಯಲ್ಲಿ ಮನೆ ಮಾಡಿದ ಸಂಭ್ರಮ ! ನಾಳೆ ಏನೇನು ಕಾರ್ಯಕ್ರಮ?

ನಾಳೆ ಶಿವಮೊಗ್ಗಕ್ಕೆ ಬಿ.ವೈ.ವಿ ! ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು ! ಶಿವಮೊಗ್ಗದ ಬಿಜೆಪಿಯಲ್ಲಿ ಮನೆ ಮಾಡಿದ ಸಂಭ್ರಮ ! ನಾಳೆ ಏನೇನು ಕಾರ್ಯಕ್ರಮ? ಶಿವಮೊಗ್ಗ : ಭಾರತೀಯ ಜನತಾ ಪಾರ್ಟಿಯ ನೂತನ ರಾಜ್ಯಾಧ್ಯಕ್ಷ ಆಯ್ಕೆಯಾದ ನಂತರ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಸ್ವಾಗತಕ್ಕೆ ಶಿವಮೊಗ್ಗ ಸಿಂಗಾರಗೊಂಡಿದೆ. ಬೆಕ್ಕಿನ ಕಲ್ಮಠದಿಂದ ಹಿಡಿದು ಕಾರ್ಯಕ್ರಮ ನಡೆಯುವ ಸ್ಥಳದ ಪೆಸಿಟ್ ಕಾಲೇಜಿನವರೆಗೂ ಬಿಜೆಪಿಯ ಬಾವುಟ ಫ್ಲೆಕ್ಸ್ ರಾರಾಜಿಸುತ್ತಿದೆ, ಸುಮಾರು 2000 ಬಾವುಟಗಳನ್ನು ಕಟ್ಟಲಾಗಿದ್ದು, ಅಲ್ಲಲ್ಲಿ ರಾಜ್ಯಧ್ಯಕ್ಷರ ಕಟೌಟ್ ಸಹ ನಿರ್ಮಿಸಲಾಗಿದೆ. ಇನ್ನು ನಾಳೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಜೊತೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕೂಡ ಆಗಮಿಸಲಿದ್ದಾರೆ. ಜಾಹಿರಾತು : ಕಾರ್ಯಕರ್ತರಿಂದ ಬೈಕ್ ರ್‍ಯಾಲಿ ನಾಳೆ ನೂತನ ರಾಜ್ಯಾಧ್ಯಕ್ಷರ ಆಗಮನದ ವೇಳೆ ಕಾರ್ಯಕರ್ತರಿಂದ ಬೃಹತ್ ಮಟ್ಟದ ಬೈಕ್ ರ್‍ಯಾಲಿಯನ್ನು ಕೂಡ...

ಮನೆ ಮನಗಳಲ್ಲಿಯೂ ಧಾರ್ಮಿಕ ಜಾಗೃತಿ – ಡಾ. ಬಸವ ಮರುಳಸಿದ್ಧ ಸ್ವಾಮೀಜಿ

ಮನೆ ಮನಗಳಲ್ಲಿಯೂ ಧಾರ್ಮಿಕ ಜಾಗೃತಿ – ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಶಿವಮೊಗ್ಗ: ಮನೆ ಮನಗಳಲ್ಲಿಯೂ ಧಾರ್ಮಿಕ ಚಿಂತನೆ ಜಾಗೃತಿಗೊಳಿಸುವ ಆಶಯದಿಂದ ಚಿಂತನ ಕಾರ್ತಿಕ ಹಮ್ಮಿಕೊಳ್ಳುತ್ತಿದ್ದು, ಮುಂದಿನ ಯುವಪೀಳಿಗೆಯಲ್ಲಿ ಧರ್ಮದ ಮಹ್ವತ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು. ಶಿವಮೊಗ್ಗ ನಗರದ ಕೃಷಿ ನಗರದಲ್ಲಿರುವ ರೋಟರಿ ಜಿ.ವಿಜಯ್‌ಕುಮಾರ್ ಅವರ ಬಸವೇಶ್ವರ ನಿಲಯದಲ್ಲಿ ಬಸವಕೇಂದ್ರದ ವತಿಯಿಂದ ಆಯೋಜಿಸಿದ್ದ “ಚಿಂತನ ಕಾರ್ತಿಕ” ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಚಿಂತನಾ ಕಾರ್ತಿಕ ಮಾಸ ಪೂರ್ಣ ನಡೆಯುತ್ತಿದ್ದು, ಪ್ರತಿಯೊಂದು ದಿನವು ಒಂದೊಂದು ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸಗಳ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಶಯಗಳ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಇದು ಅತ್ಯಂತ ಸಾರ್ಥಕ ಕಾರ್ಯ ಎಂದು ತಿಳಿಸಿದರು. ಬೆಂಗಳೂರಿನ ಟೌನ್ ಹಾಲ್ ಕೊಡುಗೆ ನೀಡಿದ ದಾನಿ ಸರ್ ಕೆ.ಪಿ.ಪುಟ್ಟಣ್ಣ ಶೆಟ್ಟರು ಕುರಿತು ಎಂ.ವಿರೂಪಾಕ್ಷಪ್ಪ ಉಪನ್ಯಾಸದ ನೀಡಿದ ನಂತರ ಪಟ್ಟಣ್ಣ ಅವರು ತಮಿಳು ವ್ಯಕ್ತಿ ಎಂಬ...

ಮಹಾನಗರಪಾಲಿಕೆಯ ಆಡಳಿತ ಅವಧಿ ಮುಕ್ತಾಯ : ಇನ್ನೂ ಆರು ತಿಂಗಳು ಅಧಿಕಾರಿಗಳ ಕೈ ಅಲ್ಲಿ ನಗರ ಪಾಲಿಕೆ,  ಮಾಜಿ ಸದಸ್ಯರಿಗಾಗಿ ಎರಡು ಕೊಠಡಿ ಮೀಸಲು !

ಮಹಾನಗರಪಾಲಿಕೆಯ ಆಡಳಿತ ಅವಧಿ ಮುಕ್ತಾಯ : ಇನ್ನೂ ಆರು ತಿಂಗಳು ಅಧಿಕಾರಿಗಳ ಕೈ ಅಲ್ಲಿ ನಗರ ಪಾಲಿಕೆ,  ಮಾಜಿ ಸದಸ್ಯರಿಗಾಗಿ ಎರಡು ಕೊಠಡಿ ಮೀಸಲು !

ಮಹಾನಗರಪಾಲಿಕೆಯ ಆಡಳಿತ ಅವಧಿ ಮುಕ್ತಾಯ : ಇನ್ನೂ ಆರು ತಿಂಗಳು ಅಧಿಕಾರಿಗಳ ಕೈ ಅಲ್ಲಿ ನಗರ ಪಾಲಿಕೆ, ಮಾಜಿ ಸದಸ್ಯರಿಗಾಗಿ ಎರಡು ಕೊಠಡಿ ಮೀಸಲು ! ಶಿವಮೊಗ್ಗ : ಮಹಾನಗರ ಪಾಲಿಕೆಯ ಆಡಳಿತ ಅವಧಿ ಸೋಮವಾರಕ್ಕೆ ಅಂತ್ಯಗೊಂಡಿದ್ದು, ಮಹಾನಗರ ಪಾಲಿಕೆಯ ಸುದೀರ್ಘ ಐದು ವರ್ಷದ ಅವಧಿ ಯಶಸ್ವಿಯಾಗಿ ಪೂರ್ಣಗೊಂಡಿದೆ ಇಂದಿನಿಂದ ಎಲ್ಲಾ ಸದಸ್ಯರು ಮಾಜಿ ಸದಸ್ಯಗಳಾಗುತ್ತಾರೆ. ಇಂದಿನಿಂದ ಮಹಾನಗರ ಪಾಲಿಕೆಯ ಆಯುಕ್ತರು ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ  ಮಹಾನಗರ ಪಾಲಿಕೆಯ 35 ಸದಸ್ಯರು ಮಾಜಿ ಸದಸ್ಯಗಳಾಗಿದ್ದು ಮತ್ತೆ ಮುಂದೆ ಬರಲಿರುವ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದಾರೆ, ಲೋಕ ಸಭಾ ಚುನಾವಣೆಯ ನಂತರ, ಪಾಲಿಕೆ ಚುನಾವಣೆ ನಡೆಯಲಿದ್ದು, ಲೋಕಸಭಾ ಚುನಾವಣೆಯ ನಂತರ ಪಾಲಿಕೆಯ ಚುನಾವಣೆಯ ದಿನಾಂಕ ಪ್ರಕಟವಾಗಲಿದೆ. ಅಲ್ಲಿಯವರೆಗೂ ಆರು ತಿಂಗಳಗಳ ಕಾಲ ಅಧಿಕಾರಿಗಳ ಹಿಡಿತದಲ್ಲಿ ಪಾಲಿಕೆಯ ಆಡಳಿತ ನಡೆಯುತ್ತದೆ. ಮಾಜಿ ಸದಸ್ಯರಿಗೆ ಎರಡು ಕೊಠಡಿ ಮೀಸಲು  ಇನ್ನು ಮಾಜಿ ಸದಸ್ಯರುಗಳಿಗೆ ಎರಡು ಕೊಠಡಿ ಮೀಸಲಿರಿಸಿದ್ದು. ತಮ್ಮ ವಾರ್ಡ್ ಕೆಲಸಕ್ಕೆ ಪಾಲಿಕೆಗೆ ಬಂದಾಗ ಸಾರ್ವಜನಿಕರ ಸಮಸ್ಯೆಗಳನ್ನು...

ಕಾಂತಾರ-2 ಪೋಸ್ಟರ್ ಬಿಡುಗಡೆ, ‘ ಅಬ್ಬಾ ಎಂಥಾ ಪೋಸ್ಟರ್ ! ಎಂದು ಪ್ರತಿಕ್ರಿಯೆ ನೀಡಿದ ಸಂಸದ ಬಿ ವೈ ರಾಘವೇಂದ್ರ !

ಕಾಂತಾರ-2 ಪೋಸ್ಟರ್ ಬಿಡುಗಡೆ, ‘ ಅಬ್ಬಾ ಎಂಥಾ ಪೋಸ್ಟರ್ ! ಎಂದು ಪ್ರತಿಕ್ರಿಯೆ ನೀಡಿದ ಸಂಸದ ಬಿ ವೈ ರಾಘವೇಂದ್ರ !

ಕಾಂತಾರ-2 ಪೋಸ್ಟರ್ ಬಿಡುಗಡೆ, ‘ ಅಬ್ಬಾ ಎಂಥಾ ಪೋಸ್ಟರ್ ! ಎಂದು ಪ್ರತಿಕ್ರಿಯೆ ನೀಡಿದ ಸಂಸದ ಬಿ ವೈ ರಾಘವೇಂದ್ರ ! ಶಿವಮೊಗ್ಗ : ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಚಲನಚಿತ್ರದ ಮೊದಲ ಭಾಗ ಸಿನಿಮಾ ರಾಜ್ಯ ದೇಶ ಸೇರಿ ವಿದೇಶಗಳನ್ನು ಭಾರಿ ಸದ್ದು ಮಾಡಿ ಜನರ ಮನ ಗೆದ್ದಿತ್ತು. 27ನೆ ತಾರಿಖ್ ಸೋಮವಾರ ರಿಷಬ್ ಶೆಟ್ಟಿ ಅಭಿನಯದ ಕಾಂತರ 2 ಚಿತ್ರದ ಮೊದಲನೆಯ ಪೋಸ್ಟರ್ ಬಿಡುಗಡೆಯಾಗಿತ್ತು. ಕಾಂತರ 2 ಚಿತ್ರದ ಮೊದಲ ಪೋಸ್ಟರ್ ಗೆ ಸಂಸದ ಬಿ ವೈ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಅಬ್ಬಾ, ಎಂಥಾ ಪೋಸ್ಟರ್! ನಿಗೂಢವಾಗಿಯೂ, ಕುತೂಹಲಕರವಾಗಿಯೂ, ಆಕರ್ಷಕವಾಗಿಯೂ ಇದೆ, ಇವತ್ತು ಬಿಡುಗಡೆಯಾಗಿರುವ ಕಾಂತಾರಾ-2 ಸಿನಿಮಾದ ಪೋಸ್ಟರ್. ಸಿನಿಮಾಗಾಗಿ ಕಾತರದಿಂದ ಕಾಯುವ ಹಾಗೆ ಮಾಡುವಂಥದ್ದು ಇದು! ಕನ್ನಡವೂ ಸೇರಿದಂತೆ ಏಳು ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರದ ಕೆಲಸ ಸುಸೂತ್ರವಾಗಿ ನಡೆಯಲಿ, ಆದಷ್ಟು ಬೇಗ ಬಿಡುಗಡೆಯಾಗಿ ಯಶಸ್ಸು ಪಡೆಯಲಿ ಅನ್ನುವುದು ನನ್ನ ಹಾರೈಕೆ. ಶ್ರೀ ರಿಷಬ್ ಶೆಟ್ಟಿ ,...

ತುಂಗೆಯ ಶುದ್ಧೀಕರಣಕ್ಕೆ ಮುಂದಾದ ಪಾಲಿಕೆ ! ಮಲೀನ ನೀರು ತುಂಗೆಗೆ ಸೇರುವುದನ್ನ ತಡೆಗಟ್ಟಲು ಹೊಸ ಕ್ರಿಯಾ ಯೋಜನೆ ! ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ತೀರ್ಮಾನ.

ತುಂಗೆಯ ಶುದ್ಧೀಕರಣಕ್ಕೆ ಮುಂದಾದ ಪಾಲಿಕೆ ! ಮಲೀನ ನೀರು ತುಂಗೆಗೆ ಸೇರುವುದನ್ನ ತಡೆಗಟ್ಟಲು ಹೊಸ ಕ್ರಿಯಾ ಯೋಜನೆ ! ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ತೀರ್ಮಾನ.

ತುಂಗೆಯ ಶುದ್ಧೀಕರಣಕ್ಕೆ ಮುಂದಾದ ಪಾಲಿಕೆ ! ಮಲೀನ ನೀರು ತುಂಗೆಗೆ ಸೇರುವುದನ್ನ ತಡೆಗಟ್ಟಲು ಹೊಸ ಕ್ರಿಯಾ ಯೋಜನೆ ! ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ತೀರ್ಮಾನ. ಶಿವಮೊಗ್ಗ : ಜಗತ್ತಿನಲ್ಲಿ ಅತ್ಯಂತ ಸಿಹಿಯಾದ ನೀರಿಗೆ ಹೆಸರುವಾಸಿಯಾದ ತುಂಗಾ ನದಿ ಈಗ ಕುಡಿಯಲು ಅಲ್ಲ ಇಳಿದು ನೀರು ಮುಟ್ಟುವುದಕ್ಕೂ ಆಗುವುದಿಲ್ಲ ಅಷ್ಟು ಮಲಿನವಾಗಿದೆ, ಗಂಗಾ ಸ್ನಾನಂ – ತುಂಗಾಪಾನ ಎಂಬ ನಾಣ್ಣುಡಿಗೆ ಇಂದು ತುಂಗೆಯಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ ನಗರಕ್ಕೆ ನೀರಿನಿಂದಲೇ ಅನಾರೋಗ್ಯ ಕಾಡುವ ಭೀತಿ ಆವರಿಸಿದ್ದಂತಾಗಿದೆ, ಎಂದು ನೆನ್ನೆ ಮಹಾನಗರ ಪಾಲಿಕೆಯ ಕೊನೆಯ ವಿಶೇಷ ಸಭೆಯಲ್ಲಿ ಸರ್ವ ಪಕ್ಷದ ಸದಸ್ಯರುಗಳು ಒಕ್ಕೊರಲಿನಿಂದ ತುಂಗೆಯ ಶುದ್ಧೀಕರಣಕ್ಕೆ ಸುಧೀರ್ಘ ಚರ್ಚೆಯನ್ನ ಆರಂಭಿಸಿ, ತಂಗೆಗೆ ಮಲೀನ ನೀರು ಸೇರುವುದನ್ನ ತಡೆಗಟ್ಟುವುದಕ್ಕೆ ಹೊಸ ಕ್ರಿಯಾ ಯೋಜನೆಗೆ ಮುಂದಾಗಿದ್ದಾರೆ. ತುಂಗಾ ನದಿಗೆ ಯು.ಜಿ.ಡಿ, ಕೊಳಚೆ ನೀರು ಸೇರುವುದನ್ನ ತಡೆಗಟ್ಟುವುದಕ್ಕೆ ಹೊಸ ಕ್ರಿಯಾಯೋಜನೆಯ ರೂಪಿಸುವ ಸಂಬಂಧ ಪಾಲಿಕೆಯ ವಿಶೇಷ ಸಭೆಯಲ್ಲಿ ಎಲ್ಲಾ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದು...

ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ – ವಾಗ್ಮಿ ರಾಯಚೂರು ಕೃಷ್ಣಾಚಾರ್

ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ – ವಾಗ್ಮಿ ರಾಯಚೂರು ಕೃಷ್ಣಾಚಾರ್

ಉದ್ಯಮದ ಯಶಸ್ಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ – ವಾಗ್ಮಿ ರಾಯಚೂರು ಕೃಷ್ಣಾಚಾರ್ ಶಿವಮೊಗ್ಗ: ಉದ್ಯಮದ ಯಶಸಿಗೆ ಕುಟುಂಬದ ಸಹಕಾರ ತುಂಬಾ ಅಗತ್ಯ. ಕುಟಂಬದಲ್ಲಿ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸ ಮುಖ್ಯ ಪ್ರತಿಯೊಬ್ಬ ಸದಸ್ಯರಲ್ಲಿಯ ಒಳ್ಳೆಯ ಭಾವನೆ ಇರಬೇಕು ಎಂದು ವಿದ್ವಾಂಸ, ವಾಗ್ಮಿ ರಾಯಚೂರು ಕೃಷ್ಣಾಚಾರ್ ಹೇಳಿದರು. ಇಂದು ನಗರದ ಮಥುರಾ ಪಾರಾಡೈಸ್ ನಲ್ಲಿ ಹೊಟೇಲ್ ಮಾಲೀಕರ ಸಂಘದಿಂದ ಆಯೋಜಿಸಿದ್ದ ಹೊಟೇಲ್ ಉದ್ಯಮದ ಕುರಿತು ಚರ್ಚೆ ಕಾರ್ಯಕ್ರಮದಲ್ಲಿ ಉದ್ಯಮ ಹಾಗೂ ಕುಟುಂಬದ ಸಮತೋಲನ ವಿಷಯ ಬಗ್ಗೆ ಮಾತನಾಡಿದರು. ಯಾಂತ್ರಿಕ ಯುಗದಲ್ಲಿ ಕುಟುಂಬದವರೊಂದಿಗೆ ಮಕ್ಕಳೊಂದಿಗೆ ಸರಿಯಾಗಿ ಸಮಯ ಕೊಡಲು ಸಾಧ್ಯ ಆಗುತ್ತಿಲ್ಲ. ಅವರಿಗೆ ಪ್ರೀತಿ ಭಾವದಿಂದ ಮಾತನಾಡಿಸಲು, ಕುಟಂಬದ ಸದಸ್ಯರ ಕಷ್ಟ ಸುಖ ಹಂಚಿಕೊಳ್ಳಲು ಸಮಯ ಆಗುತ್ತಿಲ್ಲ. ಎಷ್ಟೋ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ. ಇಂತಹ ಕಾರ್ಯಕ್ರಮಗಳು ಆತ್ಮವಿಶ್ವಾಸ ಬಾಂಧವ್ಯ ವೃದ್ಧಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕ ಬಾ.ಸು.ಅರವಿಂದ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಯೋಗದ ಕುರಿತು ಮಾತನಾಡಿ, ಯೋಗವು...

ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಗಮನ ಹರಿಸಲಾಗುವುದು, ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ – ಮಧು ಬಂಗಾರಪ್ಪ

ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಗಮನ ಹರಿಸಲಾಗುವುದು, ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ – ಮಧು ಬಂಗಾರಪ್ಪ

ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಗಮನ ಹರಿಸಲಾಗುವುದು, ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ – ಮಧು ಬಂಗಾರಪ್ಪ ಶಿವಮೊಗ್ಗ : ರಾಜ್ಯ ಸರ್ಕಾರ ನೀರು, ಮೇವು, ವಿದ್ಯುತ್, ಕೊರತೆ ಯಾಗದಂತೆ ಗಮನ ಹರಿಸುತ್ತಿದೆ,ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ,  ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಮತ್ತು ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ರಾಜ್ಯದಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಸನ್ನದ್ದವಾಗಿದೆ, ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳಲ್ಲಿ ಐದು ತಾಲೂಕುಗಳ ಬರ ನಿರ್ವಹಣೆಯ ಸಭೆಯನ್ನು ನಡೆಸಲಾಗಿದೆ. ಶಿಕಾರಿಪುರ ಮತ್ತು ಭದ್ರಾವತಿ ಸಭೆ ನಡೆಸುತ್ತೇವೆ. ಜೋಳ ಮತ್ತು ಭತ್ತ ಬೆಳೆಯುವ ರೈತರಿಗೆ 7 ಗಂಟೆ ವಿದ್ಯುತ್ ಪೂರೈಸಲಾಗುವುದು. ರಾಜ್ಯದಲ್ಲಿ ಈ ಭಾರಿ 210 ಲಕ್ಷ ಯೂನಿಟ್ ಬಳಕೆ ಯಾಗಿದೆ,18 ಲಕ್ಷ ಮಿಲಿಯನ್ ಯುನಿಟ್ ಖರೀದಿಸಲು ರಾಜ್ಯ...

ಹೊಸನಗರ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ – ಗಿರೀಶ್ ಆಚಾರ್

ಹೊಸನಗರ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ – ಗಿರೀಶ್ ಆಚಾರ್

ಹೊಸನಗರ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ - ಗಿರೀಶ್ ಆಚಾರ್

ಶಿವಮೊಗ್ಗ ನಗರ ಜೆ.ಡಿ.ಎಸ್ ನಿಂದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಶಿವಮೊಗ್ಗ ನಗರ ಜೆ.ಡಿ.ಎಸ್ ನಿಂದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಶಿವಮೊಗ್ಗ ನಗರ ಜೆ.ಡಿ.ಎಸ್ ನಿಂದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಕೆ.