ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ! ಡೆತ್ ನೋಟ್ ನಲ್ಲಿ ಏನಿದೆ? ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ !

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ! ಡೆತ್ ನೋಟ್ ನಲ್ಲಿ ಏನಿದೆ? ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ !

ಸಹ್ಯಾದ್ರಿ ಕಾಲೇಜಿನ ಪಾಥ್‌ವೇಸ್ ಘಟಕದದಿಂದ ದಾವಣಗೆರೆ ವಿವಿ ಯ  ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ ರಮೇಶ್ ರವರಿಗೆ ಅಭಿನಂದನಾ ಸಮಾರಂಭ.

ಸಹ್ಯಾದ್ರಿ ಕಾಲೇಜಿನ ಪಾಥ್‌ವೇಸ್ ಘಟಕದದಿಂದ ದಾವಣಗೆರೆ ವಿವಿ ಯ  ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ ರಮೇಶ್ ರವರಿಗೆ ಅಭಿನಂದನಾ ಸಮಾರಂಭ.

ಸಹ್ಯಾದ್ರಿ ಕಾಲೇಜಿನ ಪಾಥ್‌ವೇಸ್ ಘಟಕದದಿಂದ ದಾವಣಗೆರೆ ವಿವಿ ಯ ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ ರಮೇಶ್ ರವರಿಗೆ ಅಭಿನಂದನಾ ಸಮಾರಂಭ. ಶಿವಮೊಗ್ಗ : ಇಂದು ನಗರದ ಸಹ್ಯಾದ್ರಿ ಕಾಲೇಜಿನ ಪಾಥ್‌ವೇಸ್ ಘಟಕದಿಂದ ದಾವಣಗೆರೆ ವಿಶ್ವ ವಿದ್ಯಾಲಯದ ನೂತನ ಕುಲಸಚಿವ(ಪರೀಕ್ಷಾಂಗ)ರಾದ ಪ್ರೊ ಸಿ. ಕೆ .ರಮೇಶ್ ರವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸತತ ನಾಲ್ಕು ವರ್ಷಗಳ ಕಾಲ ಪಾಥ್ ವೇಸ್ ನಿರ್ದೇಶಕರಾಗಿ ಕಾರ್ಯನಿರ್ವಾಹಿಸಿದ್ದ ಪ್ರೊ. ಸಿ ಕೆ ರಮೇಶ್ ರವರು ದಾವಣಗೆರೆ ವಿಶ್ವ ವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ)ರಾಗಿ ನೇಮಕವಾಗಿರುವ ಪ್ರಯುಕ್ತ ಪಾಥ್ ವೇಸ್ ವಿದ್ಯಾರ್ಥಿಗಳು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಈ ಸಂಧರ್ಭದಲ್ಲಿ ಪ್ರೊ ಸಿ. ಕೆ .ರಮೇಶ್ ಮತ್ತು ಪಾಥ್ ವೇಸ್ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಹೊಯ್ಸಳ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಲಿಯಂ ಡಿಸೋಜ ಪ್ರೊ ಸಿ. ಕೆ ರಮೇಶ್ ರವರು ಎಂತಹ ಸವಾಲು ಬಂದರು ಎದುರಿಸುವ ಹಾಗೆ ವಿದ್ಯಾರ್ಥಿಗಳನ್ನು ಸಿದ್ದ ಮಾಡಿದ್ದಾರೆ,ಇಂಥ ಗುರುಗಳನ್ನು ಪಡೆದ ನೀವು ಪುಣ್ಯವಂತರು. ನೀವೆಲ್ಲಾ ನಾಯಕತ್ವ...

ಸ್ವದೇಶಿ ಮೇಳದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧಸ್ಪರ್ಧೆ ಆಯೋಜನೆ, ಯಾರ್ಯಾರು ಭಾಗವಹಿಸಬಹುದು? ವಿಷಯಗಳೇನು ? ಸೂಚನೆಗಳು ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಸ್ವದೇಶಿ ಮೇಳದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧಸ್ಪರ್ಧೆ ಆಯೋಜನೆ, ಯಾರ್ಯಾರು ಭಾಗವಹಿಸಬಹುದು? ವಿಷಯಗಳೇನು ? ಸೂಚನೆಗಳು ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಸ್ವದೇಶಿ ಮೇಳದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧಸ್ಪರ್ಧೆ ಆಯೋಜನೆ, ಯಾರ್ಯಾರು ಭಾಗವಹಿಸಬಹುದು? ವಿಷಯಗಳೇನು ? ಸೂಚನೆಗಳು ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ಶಿವಮೊಗ್ಗ : ಶಿವಮೊಗ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಬೃಹತ್ ಮಟ್ಟದ ಸ್ವದೇಶಿ ಮೇಳ ನಗರದ ಫ್ರೀಡಂ ಪಾರ್ಕ್ (ಚಂದ್ರಶೇಖರ್ ಅಜಾದ್ ಪಾರ್ಕ್ ಹಳೆ ಜೈಲು ಆವರಣ) ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ನಡೆಯಲಿದೆ ಈ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಸ್ಪರ್ಧೆಯಲ್ಲಿ ಯಾರ್ಯಾರು ಭಾಗವಹಿಸಬಹುದು? ವಿಷಯಗಳೇನು ? ಸೂಚನೆಗಳು ಏನು? ಚಿತ್ರಕಲಾ ಸ್ಪರ್ಧೆಯ ವಿಷಯ : ಸ್ವದೇಶಿ ಪರಿಕಲ್ಪನೆ (1 ರಿಂದ 10ನೆ ತರಗತಿ ವಿದ್ಯಾರ್ಥಿಗಳಿಗಾಗಿ )

ನೆಹರು ಯುವ ಕೇಂದ್ರದಿಂದ ಸಂವಿಧಾನ ದಿನ ಆಚರಣೆ, ವಿಧಾನ ಪರಿಷತ್ ನ ಶಾಸಕರಾದ ಶ್ರೀ. ಡಿ.ಎಸ್‌ ಅರುಣ್ ಭಾಗಿ

ನೆಹರು ಯುವ ಕೇಂದ್ರದಿಂದ ಸಂವಿಧಾನ ದಿನ ಆಚರಣೆ, ವಿಧಾನ ಪರಿಷತ್ ನ ಶಾಸಕರಾದ ಶ್ರೀ. ಡಿ.ಎಸ್‌ ಅರುಣ್ ಭಾಗಿ

ಹೈದರಾಬಾದ್‌ನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸ್ಟಾರ್ ಏರ್ ಲೈನ್ ವಿಮಾನ ! ಗೋವಾ ಮತ್ತು ತಿರುಪತಿಗೂ ವಿಮಾನ ಹಾರಾಟ ಆರಂಭ !

ಹೈದರಾಬಾದ್‌ನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸ್ಟಾರ್ ಏರ್ ಲೈನ್ ವಿಮಾನ ! ಗೋವಾ ಮತ್ತು ತಿರುಪತಿಗೂ ವಿಮಾನ ಹಾರಾಟ ಆರಂಭ !

ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗೆ ತಂಡಗಳ ಆಹ್ವಾನ ! ಯಾರೆಲ್ಲಾ ಭಾಗವಹಿಸಿಬಹುದು ? ಸ್ಪರ್ಧೆಗಳು ಏನೇನು ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗೆ ತಂಡಗಳ ಆಹ್ವಾನ ! ಯಾರೆಲ್ಲಾ ಭಾಗವಹಿಸಿಬಹುದು ? ಸ್ಪರ್ಧೆಗಳು ಏನೇನು ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗೆ ತಂಡಗಳ ಆಹ್ವಾನ ! ಯಾರೆಲ್ಲಾ ಭಾಗವಹಿಸಿಬಹುದು ? ಸ್ಪರ್ಧೆಗಳು ಏನೇನು ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.