ಸಾತ್ವಿಕಗೆ, ತರುಣೋದಯ ಘಟಕದಿoದ ಅಭಿನoದನೆ ಶಿವಮೊಗ್ಗ ನಗರದ ವಾಕೀಲರಾಗಿದ್ದ ಎಸ್. ಚoದ್ರಶೇಖರ್ ಮತ್ತು ಪೂರ್ಣಿಮಾ ದoಪತಿಗಳ ಪುತ್ರಿಯಾದ ಸಾತ್ವಿಕ್. ಸಿ. ಸಿ. ರವರು ರಾಜೀವ್ ಗಾoದಿ ಯುನಿರ್ವಸಿಟಿ ಆಫ್ ಹೆಲ್ತ್ ಸ್ಯೆನ್ಸ್ ಕರ್ನಾಟಕ ನಡೆಸುವ ಮೂರನೇ ವರ್ಷದ ವ್ಯೆದ್ಯಕೀಯ ಪರೀಕ್ಷಯಲ್ಲಿ ಅತ್ಯುನ್ನತ ಸ್ಥಾನಗಳಿಸಿ ಚಿನ್ನದ ಪದಕವನ್ನು ತಮ್ಮ ಮೂಡಿಗೇರಿಸಿ ಕೊoಡಿದ್ದಾರೆ. ಇವರು ವಿಶ್ವವಿದ್ಯಾಲಯದ ಹತ್ತನೇ ಸ್ಥಾನವನ್ನು ಗಳಿಸಿದ್ದಾರೆ. ಇವರ ಸಾದನೆಯಿoದ ನಗರಕ್ಕೆಹೆಮ್ಮೆ ತoದಿದ್ದಾರೆ. ಇವರು ನಗರದ ಯೂತ್ ಹಾಸ್ಟೇಲ್ಸ್ ತರುಣೋದಯ ಘಟಕದ ಸಂಸ್ಥಾಪಕರಾದ ಚoದ್ರಶೇಖರ್ ರವರ ಸುಪುತ್ರಿ...