ಶಿವಮೊಗ್ಗ: 2018 ರಲ್ಲಿ ಪ್ರಾರಂಭಿಸಲಾದ ರೈತರಿಗೆ ನೇರ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಿಂದ ಕರ್ನಾಟಕದಲ್ಲಿ 7 ಲಕ್ಷಕ್ಕೂ ಹೆಚ್ಚು ರೈತರು ಅನರ್ಹರಾಗಿದ್ದಾರೆ. ಇದರ ಬಿಸಿ ಶಿವಮೊಗ್ಗ ಜಿಲ್ಲೆಯ ರೈತರಿಗೂ ತಟ್ಟಿದೆ. ಅನರ್ಹತೆಗೆ ಪ್ರಮುಖ ಕಾರಣಗಳು: ಭೂ ದಾಖಲೆಗಳ ಕೊರತೆ: ಕೆಲ ರೈತರಲ್ಲಿ ಸ್ಪಷ್ಟ ಅಥವಾ ಅಪೂರ್ಣ ಭೂ ದಾಖಲೆಗಳು ಇರುವುದು. ಇ-ಕೆವೈಸಿ ಸಮಸ್ಯೆಗಳು: ಡಿಜಿಟಲ್ ದಾಖಲಾತಿ (ಇ-ಕೆವೈಸಿ) ಪೂರ್ಣಗೊಳಿಸದ ರೈತರು. ಆದಾಯ ತೆರಿಗೆ ಪಾವತಿಸುವವರು: ಆದಾಯ ತೆರಿಗೆ ಪಾವತಿಸುವ...