Home » SocialJusticeIndia

Tag: SocialJusticeIndia

Post
ಧರ್ಮಸ್ಥಳ ಕೊಲೆ ಪ್ರಕರಣಕ್ಕೆ ದಿಗ್ಭ್ರಮೆಗೊಳಿಸುವ ಹೊಸ ತಿರುವು – ನ್ಯಾಯದ ನಿರೀಕ್ಷೆಯಲ್ಲಿ ರಾಜ್ಯ!

ಧರ್ಮಸ್ಥಳ ಕೊಲೆ ಪ್ರಕರಣಕ್ಕೆ ದಿಗ್ಭ್ರಮೆಗೊಳಿಸುವ ಹೊಸ ತಿರುವು – ನ್ಯಾಯದ ನಿರೀಕ್ಷೆಯಲ್ಲಿ ರಾಜ್ಯ!

ಧರ್ಮಸ್ಥಳದ ಹೆಸರು ಕೇಳಿದಾಕ್ಷಣ ನೆನಪಾಗುವ ಧಾರ್ಮಿಕ ಕೇಂದ್ರದ ಪಾವಿತ್ರ್ಯತೆ, ಈಗ ದಶಕಗಳ ಹಿಂದಿನ ಭೀಕರ ಕೊಲೆ ಪ್ರಕರಣಗಳ ನೆರಳಲ್ಲಿ ತಲ್ಲಣಿಸಿದೆ. ಬಹುಚರ್ಚಿತ ಸೌಜನ್ಯ ಕೊಲೆ ಪ್ರಕರಣದ ಸುತ್ತ ಇನ್ನೂ ಹಲವು ಅನುಮಾನಗಳು ಗಿರಕಿ ಹೊಡೆಯುತ್ತಿರುವಾಗಲೇ, ಇದೀಗ ಹೊಸದೊಂದು ಆಘಾತಕಾರಿ ಬೆಳವಣಿಗೆ ರಾಜ್ಯದ ಗಮನ ಸೆಳೆದಿದೆ. ಇದನ್ನು ಓದಿ: ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ಸಂಸದ ಬಿ ವೈ ರಾಘವೇಂದ್ರ!! ಏನದು?? ಹೊಸ ಸಾಕ್ಷಿ, ಹೊಸ ಆಶಾಕಿರಣ! ಹೌದು, ತಾನು ಹಲವಾರು ಶವಗಳನ್ನು ಹೂತಿರುವ ಭಯಾನಕ ಸತ್ಯವನ್ನು...